
ಮಲೆ ಮಾದಯ್ಯ
ಭಕ್ತಿಯ ಬುತ್ತಿ ಹೊತ್ತುತಂದೆ.ಮಾದಯ್ಯ ನೀ ಕಾಯೋನಮ್ಮ ತಂದೆ.ಅನುಗಾಲ ಅನುಕ್ಷಣವೇಸ್ಮರಣೆ ನಿನದೆ ತಂದೆ. ನಿನ್ನ ಗುಡಿಯ ಮುಂದೆಕೈ ಮುಗಿದು ನಿಂದೆ.ಕಷ್ಟದ ಕಡಲಲಿ ಬೇಯಲು ಬಿಡದೆ.ನಡೆವ ಕಾಲಿಗೆಚುಚ್ಚು ಮುಳ್ಳುಗಳಹುವಾಗಿಸಿನಡೆಸುವೆ ಗುರುವೇ ನೀ ಮುಂದೆ. ನಿನ್ನ ದಯಾ ಬಲಒಂದೇ.ಬದುಕುಳಿದಿರುವ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಭಕ್ತಿಯ ಬುತ್ತಿ ಹೊತ್ತುತಂದೆ.ಮಾದಯ್ಯ ನೀ ಕಾಯೋನಮ್ಮ ತಂದೆ.ಅನುಗಾಲ ಅನುಕ್ಷಣವೇಸ್ಮರಣೆ ನಿನದೆ ತಂದೆ. ನಿನ್ನ ಗುಡಿಯ ಮುಂದೆಕೈ ಮುಗಿದು ನಿಂದೆ.ಕಷ್ಟದ ಕಡಲಲಿ ಬೇಯಲು ಬಿಡದೆ.ನಡೆವ ಕಾಲಿಗೆಚುಚ್ಚು ಮುಳ್ಳುಗಳಹುವಾಗಿಸಿನಡೆಸುವೆ ಗುರುವೇ ನೀ ಮುಂದೆ. ನಿನ್ನ ದಯಾ ಬಲಒಂದೇ.ಬದುಕುಳಿದಿರುವ

ಬಸವಣ್ಣನು ಬೆಳಕಾದ ಭಕ್ತಿ ಮಾರ್ಗದ ದೀಪ,ಮನದ ಮಲಿನ ತೊಡೆದನು ಮೃದು ಮಾತಿನ ತಾಪ। ಕಾಯಕವೇ ಕೈಲಾಸವೆಂ ಕೃಷಿದು ಕರೆದ ಮಹಾತ್ಮ,ಸತ್ಯದ ಸಾಗರದಲ್ಲಿ ಸಾಗಿದ ಸದಾತ್ಮ। ವಚನಗಳ ಮೂಲಕ ಬೋಧಿಸಿದನು ಜೀವನ ಪಾಠ,ಸಮಾನತೆ ಸಾರುತ್ತಾ ಸುಧಾರತೆಯ

ಪ್ರೇಮರಾಗ ಹಾಡುವ ಹಕ್ಕಿ ಮೂಕವಾಗಿದೆಕ್ಷಣ ಕ್ಷಣವು ಅವಳ ನೆನಪು ಕಾಡುತ್ತಿದೆಪ್ರತಿ ಅಕ್ಷರದಿ ಅವಳ ಪದ ಮೂಡುತಿದೆಪ್ರತಿದಿನವೂ ಅವಳೆಡೆಗೆ ಮನ ಓಡುತಿದೆ II ಹೃದಯದೊಳಗೆ ಅರಳಿದ ಪ್ರೀತಿ ಹೊರಗೆ ಮೌನದಿ ಕುಡಿಯುತಿದೆಅವಳ ಹೃದಯ ನನ್ನ ಹೃದಯವನೆಕೆ

ಹಾರ ಬೇಕಿದೆ ಹಕ್ಕಿರೆಕ್ಕೆ ಬಲಿತ ಹಕ್ಕಿ ಗೂಡ ಮರೆತು ಸಾಗಬೇಕಿದೆತನ್ನ ತಾ ಪೊರೆಯಲುಏರಬೇಕಿದೆ ಗಗನತನ್ನವರ ತೊರೆದು. ಹೆಕ್ಕಿ ತರಬೇಕಿದೆಚುಕ್ಕಿ ಚಿತ್ತಾರವಮುಕ್ತತೆಯ ಸಾಕಾರಕೆಒಡಲ ಹಾಡು ಹಾಡಬೇಕಿದೆ. ಹುಡುಕಬೇಕಿದೆ ಜಾಡನುತಡಕಾಡಿ ಹೆಣಗಾಡಿಕರುಳ ಕುಡಿಗಳ ಸಂತೈಸಲುದುರುಳರ ಕೈಗೆ ಸಿಗದೇ

ಬೆಳಗಿನ ಮಂಜಿನಲ್ಲೇ ಕಣ್ಣು ತೆರೆದು,ಹಾಸ್ಟೆಲ್ ಬಾಗಿಲು ಮುಂದೆ ಬಿದ್ದಿರುವ ಆ ಕಾಗದದ ಗುಚ್ಚನನ್ನ ಹೃದಯದ ಸ್ಪಂದನೆ,ನನ್ನ ದಿನದ ಮೊದಲ ಸ್ನೇಹಿತ….? ಮಸಿ ವಾಸನೆಯಲ್ಲೇ ಜೀವ ಹುಡುಕುವೆನು,ಅಕ್ಷರಗಳ ನಡುವೆ ಲೋಕ ನೋಡುವೆನು,ಒಂದು ಪುಟದಲ್ಲಿ ರಾಜಕೀಯದ ಬಿಸಿ,ಇನ್ನೊಂದು

ಅನಂತದೆಡೆಗೆ ಗುರಿ ಇರಲುಕರ್ಮಯೋಗಿ ಹುಟ್ಟಿ ಬಂದಿಹರುಸಹಸ್ರಾರು ಮಕ್ಕಳ ಬಾಯಿಗೆ ತುತ್ತನಿಟ್ಟವರು ಮೆದುಳಿಗೆ ಜ್ಞಾನಬುತ್ತಿಯ ತುಂಬಿಹರುಜಾತಿ, ಮತ, ಧರ್ಮಗಳಲ್ಲಿ ದೇವನೊಬ್ಬನಾಮ ಹಲವು ಎಂದು ಸಾರಿದವರು ಸ್ವಾರ್ಥ, ಭ್ರಷ್ಟಾಚಾರ, ಹಿಂಸೆಅತ್ಯಾಚಾರ ಇರುವಲ್ಲಿಸದ್ದು ಗದ್ದಲವಿಲ್ಲದೆ ಶಾಂತ ಸ್ಥಿತಿಯಲಿಉನ್ನತ ಮಟ್ಟದ

ಶ್ರೀರಾಮ ಎನ್ನುವ ಎರಡಕ್ಷರದಲ್ಲಿಅಡಗಿದೆ ಅದ್ಬುತ ದಿವ್ಯ ಶಕ್ತಿಯುಮಾತೆ ಸೀತೆಯ ಅಭಯ ಹಸ್ತವುಮಾಡಿದೆ ಆಶೀರ್ವಾದ ಬದುಕಲ್ಲಿ llಶ್ರೀರಾಮ ಜಯ ರಾಮ ಕರುಣೆಯ ಕಡಲು ಕಾರುಣ್ಯ ಮೂರ್ತಿಕಾಮಿತ ವರವ ಕೂಡುವ ನೀತಕನಕಕವಚವ ಧರಿಸಿದನೀತಾಧರೆಯ ಉದ್ದರಿಪ ಕೊಡುಗೈ ದಾತ

ತ್ರೇತಾಯುಗದ ಆ ರಾಮಮರ್ಯಾದಾ ಪುರುಷ,ಕಲಿಯುಗದ ಈ ರಾಮ?,ತಪ್ಪಿನ ಮೇಲೆ ತಪ್ಪು ಮಾಡುತ್ತಲೇಇರುವ, ರಾಮ ಕ್ಷಮಿಸು, ಎನ್ನುತ್ತಲೇಮರ್ಯಾದೆ ಕಳೆದುಕೊಳ್ಳುವಅವಮರ್ಯಾದಾ ಪುರುಷ!?

ಅರಳದ ಮಲ್ಲಿಗೆ ನರಳಿತು ಮೆಲ್ಲಗೆ,ನೀರಿನಲ್ಲಿ ತಾ ಬಿದ್ದು ಉಸಿರು ಎಳೆಯಿತು ಎಲ್ಲಿಗೆ,?ಹಡೆದ ತಾಯಿಯ ದುಃಖ ಉಮ್ಮಳಿಸಿತು ನೋವಲ್ಲಿಗೆ,ಎಲ್ಲಿಗಯ್ಯ ಎಲ್ಲಿಗಯ್ಯ ಹರೆಯ ಕಂದನ ಕಳೆದುಕೊಂಡ ನಮ್ಮ ಪಯಣವಾದರೂ ಅದೆಲ್ಲಿಗೆ…???ನಾವೂ ಅಲ್ಲಿಗೆ, ಆದರೆ ಇಂದಲ್ಲ… ಮುಂದೆಂದಿಗೋ…!!!ಜನನ ಮರಣದ
ಜ್ಞಾನದಿಂದ ಅಜ್ಞಾನ ದೂಡುವವನಾಗುಸನ್ಮಾರ್ಗದಿಂದ ಕಾಯಕ ಮಾಡುವವನಾಗುಅಂತರಂಗದಿಂದ ಪರಿಶುದ್ಧನಾಗುಅಂತ:ಕರಣದಿಂದಅರಿಯುವಂತವನಾಗು. ಜ್ಞಾನದಲ್ಲಿ ಅಂಬೇಡ್ಕರ್ ನಂತಾಗುಕ್ರಾಂತಿಯಲ್ಲಿ ಬಸವಣ್ಣನಂತಾಗುಶಾಂತಿಯಲ್ಲಿ ಬುದ್ಧನಂತಾಗುಹೋರಾಟದಲ್ಲಿ ಭೀಮನಂತಾಗು. ಹಿರಿಯರನ್ನು ಗೌರವಿಸುವವನಾಗುಸರ್ವರನ್ನು ಪ್ರೀತಿಸುವವನಾಗುಪ್ರೀತಿಯಲ್ಲಿ ಪರ್ವತ ನಾಗು ಕೋಪದಲ್ಲಿ ತಾಳ್ಮೆಂದಿರುವವನಾಗು. ಪರರಿಗೆ ನೆರಳಾಗುಕಷ್ಟಗಳಿಗೆ ಹೆಗಲಾಗುಹೆತ್ತವರಿಗೆ ಕೀರ್ತಿಯಾಗುಸಮಾಜಕ್ಕೆ ಒಳಿತಾಗು. ಹಸಿವಿಗೆ
Website Design and Development By ❤ Serverhug Web Solutions