ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಎಸ್ ಆರ್ ಕೆ ಕವನ ಸ್ಪರ್ಧೆ: ಕವಿತೆಗಳ ಆಹ್ವಾನ

ಹುನಗುಂದ: ಮಾಜಿ ಸಚಿವ ಎಸ್. ಆರ್. ಕಾಶಪ್ಪನವರ ಜನ್ಮ ಅಮೃತ ಮಹೋತ್ಸವ ನಿಮಿತ್ತ ಸ್ವರಚಿತ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಹುನಗುಂದ ಮತ್ತು ಇಳಕಲ್ ತಾಲೂಕಿನ ಕವಿಗಳು ಕವಿತೆ ಕಳಿಸಬಹುದು.
ಕವಿತೆಗಳು ಎಸ್.ಆರ್.ಕಾಶಪ್ಪನವರ ಅವರ ಬದುಕು, ವ್ಯಕ್ತಿತ್ವ ಮತ್ತು ಸಾಧನೆ ಕುರಿತು ಇರಬೇಕು.
ಒಬ್ಬರು ಒಂದು ಕವಿತೆ ಕಳಿಸಬೇಕು.
ಕವಿತೆಯನ್ನು ವಾಟ್ಸಾಪ್ ನಂಬರ್ ೯೪೪೮೫೧೮೫೨೬ ಮೂಲಕ ಅಥವಾ ಸಿದ್ದಲಿಂಗಪ್ಪ ಬೀಳಗಿ ನಿವೃತ್ತ ಉಪನ್ಯಾಸಕರು ಮಹಾಂತನಗರ ಹುನಗುಂದ ಇವರಿಗೆ ಅಂಚೆ ಮೂಲಕ ಕಳಿಸಬಹುದು.
ಕವಿಗಳು ತಮ್ಮ ವಿಳಾಸ ಮತ್ತು ವಾಟ್ಸಾಪ್ ನಂಬರ್ ಕಡ್ಡಾಯವಾಗಿ ಬರೆಯಬೇಕು.
ರೂ.೨೦೦೦ ಪ್ರಥಮ, ರೂ.೧೫೦೦ ದ್ವಿತೀಯ ಮತ್ತು ರೂ.೧೦೦೦ ತೃತೀಯ ಬಹುಮಾನ ನಗದು, ಪ್ರಮಾಣ ಪತ್ರ, ಉತ್ತಮ ಕವನ ಸಂಗ್ರಹ ನೀಡಲಾಗುವುದು. ಬಹುಮಾನಿತ ಕವಿತೆಗಳನ್ನು ಜನನಾಯಕ ಕಾಶಪ್ಪನವರ ಸಂಸ್ಮರಣ ಗ್ರಂಥದಲ್ಲಿ ಪ್ರಕಟಿಸಲಾಗುವುದು. ಕವಿತೆ ಕಳಿಸಲು ಇದೇ ಏಪ್ರಿಲ್ ೫ ಕೊನೆಯ ದಿನವಾಗಿದೆ ಎಂದು ಎಸ್.ಆರ್.ಕಾಶಪ್ಪನವರ ಜನ್ಮ ಅಮೃತ ಮಹೋತ್ಸವ ಸಮಿತಿ ಸಂಚಾಲಕ ಎಸ್ಕೆ ಕೊನೆಸಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!