ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಹನುಮಂತ ದೇವರ ಜನ್ಮದಿನದ ನಿಮಿತ್ತ ತೊಟ್ಟಿಲೋತ್ಸವ ಹಾಗೂ ಯುವಕರಿಂದ ದೇವರ ಆರಾಧನೆ ಸಂಭ್ರಮ

ಕಾಳಗಿ: ತಾಲೂಕು ಸಮೀಪದ ಕೊಡದೂರ ಹನುಮಾನ್ ದೇವಸ್ಥಾನದಲ್ಲಿ ಹನುಮಂತ ದೇವರ ಜನ್ಮದಿನದ ನಿಮಿತ್ತ ತೊಟ್ಟಿಲೋತ್ಸವ ಹಾಗೂ ಯುವಕರಿಂದ ದೇವರ ಆರಾಧನೆ ಸಂಭ್ರಮ ಸಡಗರದಿಂದ ನೆರವೇರಿತು.
ಜಯಂತಿ ಕಾರ್ಯಕ್ರಮಕ್ಕೆ ಮುಂಚಿತವಾಗಿ ಕೊಡದೂರ ಗ್ರಾಮ ಜೋಷಿ ರಮೇಶರಾವ ಕುಲಕರ್ಣಿ ರವರ ನೇತೃತ್ವದಲ್ಲಿ ಪೂಜೆ-ಕೈಂಕರ್ಯಗಳು ಸರಾಗವಾಗಿ ಮಾಡಿದರು.
ಈ ಸಂದರ್ಭದಲ್ಲಿ ಶಾಮರಾವ್ ಚಂದಾ, ಸಿದ್ದು ಪೇಚೆಟ್ಟಿ, ಚಂದ್ರು ಪೇಚಟ್ಟಿ, ಮಹಾಂತೇಶ ಮಂಗೋಂಡ, ಗಂಗಯ್ಯ ಸ್ವಾಮಿ, ಬಸವರಾಜ ಜೀವಣಗಿ, ನಾಗರಾಜ ಗುಂಡಗರ್ತಿ, ಆಕಾಶ್ ನಾಗೂರ್, ಸಂಜು ವಟವಟಿ , ಕುಪೇಂದ್ರ ರಾವೂರ, ರಾಹುಲ ಮಂಗೊಂಡ, ಕಂಠು ನಿಂಗದಲ್ಲಿ, ಅಭಿಷೇಕ್ ವಟವಟಿ, ಶಶಿಕುಮಾರ್, ಬಸವರಾಜ್ ಕೊಡಸಲಿ, ಬಸ್ಸು ಖಂಡರಗೊಳ,ನಾಗು ಪೇಚೇಟ್ಟಿ, ಶಂಕರ ಗದ್ದಿ, ಇದ್ದರು.

  • ಕರುನಾಡ ಕಂದ ಪತ್ರಿಕೆ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!