ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಿರುಗುಪ್ಪ : ತೆಕ್ಕಲಕೋಟೆ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ವಿದ್ಯಾ ಸಂಸ್ಥೆಯ ಸಯ್ಯದಾ ರಾಬಿಯಾ ಬಿ ಇಸ್ಲಾಮಿಕ್ ಸಮರ್ ಕ್ಯಾಂಪ್ ಧಾರ್ಮಿಕ ಸನ್ಮಾರ್ಗಕ್ಕೆ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ

ಸಿರುಗುಪ್ಪ – ನಮ್ಮ ಮಕ್ಕಳಿಗೆ ಗುಸುಲ್ ವಜೂ ನಮಾಜ್ ದೀನಿ ತಾಲೀಮ್ ಸ್ನಾನ ಕೈ ಕಾಲು ಮುಖ ತೊಳೆಯುವುದು ಶಿಸ್ತು ಸ್ವಚ್ಛತೆ ಪರಿಸರ ಸನ್ಮಾರ್ಗಕ್ಕೆ ನಮಾಜ್ ಮಾಡುವುದು ಖುರಾನ್ ಓದುವುದು ಉಜ್ವಲ ಭವಿಷ್ಯಕ್ಕೆ ಮಕ್ಕಳನ್ನು ಸಂಸ್ಕಾರವಂತರಾಗಿ ಬೆಳೆಯಲು ತಂದೆ ತಾಯಿ ಪೋಷಕರು ಪಾಲಕರು ಕಲಿಸುವವರು ಕಲಿಯುವವರು ಸಾಂಪ್ರದಾಯಿಕರಾಗಿರಬೇಕು ಎಂದು ಬಳ್ಳಾರಿ ಮಹಾನಗರದ ಖತೀಬೊ ಇಮಾಮ್ ಯಾಸ್ಮಿನ್ ಮಸ್ಜಿದ್ ಮೊಹಮ್ಮದ್ ಫೈಜ್ ರೆಹಮಾನ್ ಧಾರ್ಮಿಕ ಪಂಡಿತರು ಮುಖ್ಯ ಪ್ರವರ್ಚಕರಾಗಿ ಹೇಳಿದರು. ಸಿರುಗುಪ್ಪ ತಾಲೂಕು ತೆಕ್ಕಲಕೋಟೆ ಪಟ್ಟಣದ ಜುಮ್ಮಾ ಮಸೀದಿ ಬಳಿ ಹಜರತ್ ಸೈಯದ್ ಅಬ್ದುಲ್ ರಜಾಕ್ ಖಾದ್ರಿ ಎಜುಕೇಶನಲ್ ಅಂಡ್ ಚಾರಿಟೇಬಲ್ ನ ಸೈಯದ್ ರಾಬಿಯಾಬಿ ಇಸ್ಲಾಮಿಕ್ ಸಮ್ಮರ್ ಕ್ಯಾಂಪ್ ಯುವತಿಯರು ಮತ್ತು ಮಹಿಳೆಯರಿಗಾಗಿ ಆಯೋಜಿಸಿದ ಬೇಸಿಗೆ ಶಿಬಿರ ಆರಂಭಿಸಲಾಯಿತು. ತೆಕ್ಕಲಕೋಟೆ ಸಾಹುಕಾರ್ ಜಮೀನ್ದಾರ್ ಸೈಯದ್ ಶಾ ಅಹಮದ್ ಖಾದ್ರಿ ಅವರು ದಿವ್ಯ ಸಾನಿಧ್ಯ ವಹಿಸಿದರು. ಖ್ಯಾತ ಉದ್ಯಮಿ ಹಾಜಿ ಸಾಹಬ್ ನವಾಜ್ ಅಹಮದ್ ಜುಮ್ಮಾ ಮಸೀದಿಯ ಮುತುವಲ್ಲಿ ಖಾದರ್ ವಲಿ ಸಮಾಜದ ಮುಖಂಡರಾದ ಬಾವಿ ಮನೆ ಮೊಹಮ್ಮದ್ ಸಾಬ್ ಮುಲ್ಲಾಗನಿ ಮಹಬೂಬ್ ಸಾಬ್ ಇಮಾಮ್ ಅತಾರಿ ಮುಲ್ಲಾ ಮಸೀದಿಯ ಇಮಾಮ್ ಬಾಬರ್ ಮಿಯಾ ರಜಿಬಿ ನೌ ಜವಾನ್ ಕಮಿಟಿಯ ಗೌಸ್ ಮಕಾಂದಾರ್ ಇಂಜಿನಿಯರ್ ಎಲಿಗಾರ್ ಅಬ್ಬಾಸ್ ಅಲಿ ಬಾವಿ ಮನೆ ಎಜಾಜ್ ಬಾವಿ ಮನೆ ಅಫ್ಜಲ್ ಆಸಿಫ್ ಮುಜಾವರ್ ಅಲ್ತಾಫ್ ಮಕಾಂದಾರ್ ತೌಫಿಕ್ ಮಸ್ತಾನ್ ಮೌಜನ್ ದಾದಾ ಖಲಂದರ್ ಬಿಬಿ ಆಶೀಯಾ ಹುಸ್ ನಾ ಅಲೀಮಾ ಫೈಜಿ ಅಲೀಮ್ ಗುಲಾಂ ನಬಿ ಸೈಯದ ರಾಬಿಯಾಬಿ ಮಹಿಳಾ ಸಹಕಾರ ಸಂಘದ ಪದಾಧಿಕಾರಿಗಳು ರೈಸ ಅಂಜುಮ್ ಸನಾ ತಬಾಸುಮ್ ರೆಹಮತ್ ಮುಜಾವರ್ ಶಾಹಿದ ಮುಜಾವರ್ ಸೈಯದ್ ಶಾ ಮುಸ್ತಫಾ ಖಾದ್ರಿ ಇಂಜಿನಿಯರ್ ಸೈಯದ್ ಶಾ ಶಂಶುದ್ದೀನ್ ಖಾದ್ರಿ ಸೈಯದ್ ಶಾ ಮೋಹಿಯದ್ದೀನ್ ಖಾದ್ರಿ ಸಮಾಜ ಸುಧಾರಕ ಸಾಕ್ಷರತಾ ಲೋಕ ಶಿಕ್ಷಣ ಸದಸ್ಯರು ಅಬ್ದುಲ್ ನಬಿ ದೇಶನೂರು ಹಾಜಿ ಅಬ್ದುಲ್ ಗಫೂರ್ ಸಾಬ್ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ ಮತ್ತಿತರರು ಇದ್ದರು ಆರಂಭದಲ್ಲಿ ಹಸಿರು ಸಸಿಗೆ ನೀರು ಹಾಕುವ ಮೂಲಕ ಇಸ್ಲಾಮಿಕ್ ಸಮರ್ ಕ್ಯಾಂಪ್ ಉದ್ಘಾಟನೆ ಖುರಾನ್ ಫಾತೇಹ ಹಂದೋಸನಾ ಸಲಾತೋ ಸಲಾಂನೊಂದಿಗೆ ಸರ್ವರಿಗೂ ಪ್ರಸಾದ ವಿತರಿಸಲಾಯಿತು.

ವರದಿ : ಮಸೀದಿ ಅಬ್ದುಲ್ ಗೌಸ್, ಸಿರುಗುಪ್ಪ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!