ಕನ್ನಡಾಂಬೆ ಭಾವಸುಧೆ ಸಂಸ್ಥೆ ಅಕ್ಕರೆಯ ಮಕ್ಕಳ ಅಂಗಳ
ವಿಶೇಷ ಸೂಚನೆ :
ಎಸ್ ಎಸ್ ಎಲ್ ಸಿಯಲ್ಲಿಕನ್ನಡ ವಿಷಯದಲ್ಲಿ 125ಕ್ಕೆ 125ಅಂಕಗಳು
ಸಿಬಿಎಸ್ಸಿ ಕನ್ನಡ ವಿಷಯದಲ್ಲಿ 100ಕ್ಕೆ 100ಅಂಕಗಳು
ದ್ವಿತೀಯ ಪಿ ಯು ಸಿಯಲ್ಲಿ ಕನ್ನಡ ವಿಷಯದಲ್ಲಿ 100ಕ್ಕೆ 100ಅಂಕಗಳು ಗಳಿಸಿದ (ಪಡೆದ)ಮಕ್ಕಳಿಗೆ ಅಭಿನಂದನಾ ಪತ್ರ ಕೊಟ್ಟು ಗೌರವಿಸಲಾಗುತ್ತದೆ.
ಅರ್ಹ ವಿದ್ಯಾರ್ಥಿಗಳು ಈ ಮೊಬೈಲ್ ಸಂಖ್ಯೆಗೆ 7899492498 ತಮ್ಮ ಆಧಾರ್ ಕಾರ್ಡ್ ಜೆರಾಕ್ಸ್, ಅಂಕಪಟ್ಟಿ ಜೆರಾಕ್ಸ್ ಮಗುವಿನ ವಿಳಾಸ, ಭಾವಚಿತ್ರ ಕಳುಹಿಸಲು ವಿನಂತಿಸಲಾಗಿದೆ ಎಂದು ಭವ್ಯ ಸುಧಾಕರ ಜಗಮನೆ ಕನ್ನಡಾಂಬೆ ಭಾವಸುಧೆ ಸಂಸ್ಥೆಮತ್ತು ಅಕ್ಕರೆಯ ಮಕ್ಕಳ ಅಂಗಳ ಸಂಸ್ಥಾಪಕರು ತಿಳಿಸಿದ್ದಾರೆ.
- ಕರುನಾಡ ಕಂದ ಪತ್ರಿಕೆ




















