ನಂಜನಗೂಡು: ಪ್ರಥಮ್ ಫೌಂಡೇಶನ್ ನಂಜನಗೂಡು ಇವರ ವತಿಯಿಂದ ತಾಲೂಕಿನ ಬಿಳಿಗೆರೆ ಹಾಗೂ ನಂಜನಗೂಡು ಪ್ರಾಜೆಕ್ಟ್ ಅಂಗನವಾಡಿ ಕಾರ್ಯಕರ್ತೆಯರಿಗೆ ಶಾಲಾ ಪೂರ್ವ ತಯಾರಿ ಮೇಳದ ತರಬೇತಿಯನ್ನು ನಡೆಸಲಾಯಿತು. ತರಬೇತಿಗೆ ಗಿಡಕ್ಕೆ ನೀರು ಎರೆಯುವುದರ ಮೂಲಕ ಗಣ್ಯರು ಸಮಾರಂಭವನ್ನು ಉದ್ಘಾಟಿಸಿದರು. ಸಮಾರಂಭದಲ್ಲಿ ಸಿಡಿಪಿಓ ರಾಘವೇಂದ್ರ, ಮಂಜು, ಶ್ವೇತಾ, ಭವ್ಯಶ್ರೀ, ಮಂಜುನಾಥ್ ಮೊದಲಾದ ಸಿಬ್ಬಂದಿ ವರ್ಗ ಹಾಜರಿದ್ದರು.
- ಕರುನಾಡ ಕಂದ ಸುದ್ದಿ




















