ಅಂದದ ಆರಕ್ತ ರಂಗಿನ ದಾಳಿಂಬೆ ಹಣ್ಣಿನ ತೊಗಟೆ
ಸೃಜನಶೀಲತೆಯಲಿ ಕತ್ತರಿಸಿ ಜೋಡಿಸಲು ಹೊರಟೆ
ಮೂಡಿಹುದು ಸುಲಲಿತ ಚಿತ್ತಾರ ಕಾಳುಗಳ ಜೊತೆಯಲ್ಲಿ
ಓದುಗ ಮನಗಳಿಗೆ ಕಾವ್ಯೋದಯ ಆಗಿಹುದಿಲ್ಲಿ
ಅರುಣೋದಯದಿ ಬರುತಿದೆ ಮೆಲ್ಲ ಮೆಲ್ಲಗೆ
ನವ್ಯತೆಯ ಚೈತನ್ಯವ ತುಂಬಲು ಸುಮನಗಳಲ್ಲಿಗೆ
- ಲಲಿತಾ ಕೆ ಆಚಾರ್, ಬೆಂಗಳೂರು

ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಅಂದದ ಆರಕ್ತ ರಂಗಿನ ದಾಳಿಂಬೆ ಹಣ್ಣಿನ ತೊಗಟೆ
ಸೃಜನಶೀಲತೆಯಲಿ ಕತ್ತರಿಸಿ ಜೋಡಿಸಲು ಹೊರಟೆ
ಮೂಡಿಹುದು ಸುಲಲಿತ ಚಿತ್ತಾರ ಕಾಳುಗಳ ಜೊತೆಯಲ್ಲಿ
ಓದುಗ ಮನಗಳಿಗೆ ಕಾವ್ಯೋದಯ ಆಗಿಹುದಿಲ್ಲಿ
ಅರುಣೋದಯದಿ ಬರುತಿದೆ ಮೆಲ್ಲ ಮೆಲ್ಲಗೆ
ನವ್ಯತೆಯ ಚೈತನ್ಯವ ತುಂಬಲು ಸುಮನಗಳಲ್ಲಿಗೆ

ಕರುನಾಡ ಕಂದ ಆನ್ಲೈನ್ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-
ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909
Website Design and Development By ❤ Serverhug Web Solutions