ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕವನದ ಶೀರ್ಷಿಕೆ:ಸೌಭಾಗ್ಯ

ಕಥೆಗಾರ ಸೊಗಸುಗಾರ ನೀನು
ಕೊನೆವರೆಗೆ ಇರಲಿ ನಿನ್ನ ಕವನ
ಸಾರಾಂಶದ ಕಥೆಯು ಅರ್ಥವು ನೀಡುವುದು
ಜಗತ್ತಿಗೆ ಬೆಳಕಾಗುವುದು ನೋಡು
ಇದಕ್ಕಿಂತ ಹೆಚ್ಚಿನ ಸೌಭಾಗ್ಯ ಇನ್ನೇನು//

ಬರುವೆನು ನಾನು ಒಂದು ದಿನ
ನನ್ನ ಹಿಂದೆ ಇದ್ದಾರೆ ಬಹಳ ಜನ
ಮುಂದೆ ಬರಲಕ್ಕ ಆಗದು ನೋಡು
ಹಿಂದ ನಿಂತು ಹಾರೈಸುವರು ನನ್ನವರು
ಇದಕ್ಕಿಂತ ಹೆಚ್ಚಿನ ಸೌಭಾಗ್ಯ ಇನ್ನೇನು//

ಭೂಮಿಯ ಮಡಿಲು ಹಸಿರು
ಸ್ವರ್ಗ ಸೇರುವುದು ಸುಂದರ
ನೋಡದ ಮನಸ್ಸು ಕಂಡು ಹೇಳಿತು
ವಿಸ್ಮಯ ಜಗತ್ತು ಸುಂದರವಾಗಿತು
ಇದಕ್ಕಿಂತ ಹೆಚ್ಚಿನ ಸೌಭಾಗ್ಯ ಇನ್ನೇನು//

ನದಿಯಲ್ಲಿ ಮೀನು ಮೊಸಳೆ ಚಂದ
ಮನಸ್ಸಿಗೆ ಸೊಗಸಾದ ಹೂ ಚಂದ
ಹಡಗಿನ ನಾವಿಕನಾಗುವುದೇ ಸೌಭಾಗ್ಯ
ದಡ ಸೇರಲು ಬೇಕು ಒಳ್ಳೆಯ ಗುಣ
ಇದಕ್ಕಿಂತ ಹೆಚ್ಚಿನ ಸೌಭಾಗ್ಯ ಇನ್ನೇನು//

-ಮಹಾಂತೇಶ ಖೈನೂರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ