ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಂಪ್ಲಿ ತಾಲೂಕು ಘಟಕದ ಅಧ್ಯಕ್ಷರಾಗಿ ವಸಂತ. ವಿ, ಪ್ರಧಾನ ಕಾರ್ಯದರ್ಶಿಯಾಗಿ ಜೋಗಿ ರುದ್ರಪ್ಪ ನಾಯಕ್ ಆಯ್ಕೆ

ಬಳ್ಳಾರಿ / ಕಂಪ್ಲಿ : ಪಟ್ಟಣದ ಯ ಎಸ್ . ಎನ್. ಪೇಟೆ ಶಾಲೆಯ ಆವರಣದಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ.) ಬೆಂಗಳೂರು,
ರಾಜ್ಯ ಕಾರ್ಯಧ್ಯಕ್ಷರಾದ ಶ್ರೀ ನಾಗನಗೌಡ. ಎಂ. ಎ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಂಪ್ಲಿ ತಾಲೂಕು ಘಟಕ ರಚನೆ ಮಾಡಲಾಯಿತು.
ಅಧ್ಯಕ್ಷ – ಶ್ರೀ ವಸಂತ. ವಿ
ಪ್ರಧಾನ ಕಾರ್ಯದರ್ಶಿ – ಜೋಗಿ ರುದ್ರಪ್ಪ ನಾಯಕ್
ಗೌರವ ಅಧ್ಯಕ್ಷ – ಚಂದ್ರಶೇಖರ ಶೆಟ್ರು,
ಕಾರ್ಯಧ್ಯಕ್ಷ – ಸೋಮಶೇಖರ್,
ಹಿರಿಯ ಉಪಾಧ್ಯಕ್ಷರಾಗಿ – ಹನುಮನಗೌಡ, ಖಲೀಲ್ ಸಾಬ್, ರೂಪಕಲಾ, ರೇವಣಸಿದ್ದೇಶ,
ಉಪಾಧ್ಯಕ್ಷರು (ಮಹಿಳೆ ) – ಶಾಂತಾ ಗಡ್ಡದ,
ಖಜಾಂಚಿ – ಪರಶುರಾಮ್ ಪವಾರ್,
ಸಹಕಾರ್ಯದರ್ಶಿ – ಶಂಕರ ಮೂರ್ತಿ,
ಸಹಕಾರ್ಯದರ್ಶಿ (ಮಹಿಳೆ ) – ನಜಾಹತ್ ಜಬೀಲ್,
ಸಂಘಟನಾ ಕಾರ್ಯದರ್ಶಿ – ಬಸವರಾಜ್ ಶಿಡೆಗಲ್
ಸಂಘಟನಾ ಕಾರ್ಯದರ್ಶಿ (ಮಹಿಳೆ ) – ರತ್ನಮ್ಮ ಬಡಿಗೇರ್,
ಕ್ರೀಡಾ ಮತ್ತು ಸಂಸ್ಕೃತಿಕ ಕಾರ್ಯದರ್ಶಿಗಳಾಗಿ
ಶ್ರೀ ವಿರೇಶ್,
ಶ್ರೀಮತಿ ತಿಪ್ಪಮ್ಮ,
ಶ್ರೀಮತಿ ಪರಿಮಳ,
ಶ್ರೀಮತಿ ಉಷಾರಾಣಿ
ಶ್ರೀಮತಿ ಪುಷ್ಪವತಿ,
ಶ್ರೀ ಶಶಿಧರ್ ಅಕ್ಕಸಾಲಿ
ಶ್ರೀ ಬಸವರಾಜ್ ಅಕ್ಕಸಾಲಿ
ಮಾಧ್ಯಮ ಸಲಹೆಗರಾರು
ಶ್ರೀ ವಿಶ್ವನಾಥ್,
ಶ್ರೀ ವೀರಭದ್ರಪ್ಪ,
ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಶ್ರೀಮತಿ ಲತಾ,
ಶ್ರೀಮತಿ ಚೈತ್ರ,
ಶ್ರೀ ಗುರುಸಿದ್ದಪ್ಪ,
ಶ್ರೀಮತಿ ಚಂದ್ರಪ್ಪ,
ಶ್ರೀಮತಿ ರೇಖಾ,
ಶ್ರೀಮತಿ ವಿಜಯಲಕ್ಷ್ಮಿ,
ಶ್ರೀಮತಿ ಸಂಗನಗೌಡ,
ಶ್ರೀಮತಿ ಭೂಮೇಶ್,
ಶ್ರೀಮತಿ ಸುಮಿತ್ರ ದೇಸಾಯಿ,
ಶ್ರೀಮತಿ ಸುಮಿತ್ರಾ,
ಶ್ರೀ ಸದಾಶಿವ,
ಶ್ರೀಮತಿ ನೇತ್ರಾವತಿ,
ಶ್ರೀಮತಿ ಸುದರ್ಶನಮ್ಮ,
ಶ್ರೀಮತಿ ಜ್ಯೋತಿ. ಪಿ.ಎಂ,
ಶ್ರೀಮತಿ ಜ್ಞಾನ ಲಕ್ಷ್ಮಿ,
ಶ್ರೀ ನಾಗರಾಜ್ ಶಾಂತಿನಗರ,
ಶ್ರೀಮತಿ ಸವಿತಾ,
ಶ್ರೀಮತಿ ಗಂಗಮ್ಮ ಮುದ್ದಾಪುರ,
ಶ್ರೀ ರಮೇಶ್ ಪೂಜಾರ್ ಅವಿರೋಧವಾಗಿ ಆಯ್ಕೆಯಾದರು.

ವರದಿ : ಜಿಲಾನಸಾಬ್ ಬಡಿಗೇರ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!