ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಮಹಾಶಿವರಾತ್ರಿ ಮಹೋತ್ಸವ ಮಾರ್ಚ್ 2 ರಿಂದ 8 ವರೆಗೆ ಉತ್ಸವದ ಅಧ್ಯಕ್ಷರಾಗಿ ಕೆ ಸಿ ನಾಗರಾಜ್ ನೇಮಕ!

ಚಿತ್ರದುರ್ಗ:ನಗರದ ಶ್ರೀ ಸದ್ಗುರು ಕಬೀರಾನಂದಶ್ರಮದ 94ನೇ ಮಹಾಶಿವರಾತ್ರಿ ಮಹೋತ್ಸವದ ಅಧ್ಯಕ್ಷರಾಗಿ ಚಳ್ಳಕೆರೆ ನಗರಸಭಾ ಸದಸ್ಯ ಕೆ.ಸಿ.ನಾಗರಾಜ್ ನೇಮಕವಾಗಿದ್ದಾರೆ.
ಪೂರ್ವಭಾವಿ ಸಭೆಯಲ್ಲಿ ಕಬೀರಾನಂದಾಶ್ರಮದ
ಪೀಠಾಧ್ಯಾಕ್ಷರು ಆದ ಶಿವಲಿಂಗಾನಂದ ಸ್ವಾಮೀಜಿ ‌ ಹಾಗೂ ಶ್ರೀ ಬಸವಮೂರ್ತಿ ಮಾದರ ಚೆನ್ನಯ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಆಶ್ರಮದ ಕಾರ್ಯದರ್ಶಿ ವಿ.ಎಲ್.ಪ್ರಶಾಂತ್ ಮಾತನಾಡಿ 93ನೇ ಮಹೋತ್ಸವಕ್ಕೆ 20 ಲಕ್ಷ ರೂ.ವೆಚ್ಚವಾಗಿದ್ದು ಈ ಬಾರಿಯ ಮಹೋತ್ಸವಕ್ಕೆ 25 ಲಕ್ಷ ರೂ. ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆಎಂ ವೀರೇಶ್,ಬದ್ರಿನಾಥ್,ಜಿಎಸ್ ಅನಿತ್ ಕುಮಾರ್, ವೆಂಕಟೇಶ್,ನಂದಿನಾಗರಾಜ್,ಓಂಕಾರ್, ಗೋಪಾಲಸ್ವಾಮಿ ನಾಯ್ಕ್,ನಿರಂಜನಮೂರ್ತಿ, ಪ್ರೊಫೆಸರ್ ಬಿ ರಾಜಶೇಖರಪ್ಪ,ಮಂಜುನಾಥ ಗುಪ್ತ,ವೆಂಕಟೇಶ್ ರಾಮಮೂರ್ತಿ ಮತ್ತಿತರರು ಇದ್ದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ