ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಕವನದ ಶೀರ್ಷಿಕೆ:– ಹೊಸ ವರ್ಷ

2022 ಹೋಗಿ 2023 ಆಯ್ತು ಹಳೆ ಕ್ಯಾಲೆಂಡರ್ ಸಹ ಬದಲಾಯಿತು ಹಳೆ ನೆನಪುಗಳು ಮರೆತು ಹೊಸ ಧೈರ್ಯ ಹೊಸ ಹುರುಪಿನೊಂದಿಗೆ ಬದುಕು ಸಾಗಿಸೋಣ 2023 ಹೊಸ ವರ್ಷಕ್ಕೆ ನಾವೆಲ್ಲ ಹೊಸ ಹುರುಪಿನೊಂದಿಗೆ ಬಂದು ಬಿಟ್ಟೆವು

ಕೋಪ ಅಹಂಕಾರ ಮನಸ್ತಾಪ ಬಿಟ್ಟು ಬನ್ನಿ ಈ ವರ್ಷ ಹೊಸ ವರ್ಷವನ್ನು ಸಂಭ್ರಮದಿಂದ ಸಂತೋಷದಿಂದ ಪ್ರೀತಿಯ ಭರವಸೆಗಳ ಮೂಲಕ ಹೊಸ ಕನಸುಗಳು ನನಸಾಗಿಸೋಣ ಹಳೆಯ ವರ್ಷದ ಹಳೆಯ ದಿನ ಶನಿವಾರ ಮರೆತು ರವಿವಾರ ಹೊಸತನ ಹುಟ್ಟಿತು ಮನದಲ್ಲಿ

ಕಹಿ ಎನ್ನುವ ಕಷ್ಟ ಮಾಯವಾಗಲಿ ದುಃಖ ನೋವು ಮಿತವಾಗಿರಲಿ ಗೆಳೆಯರ ಬಳಗದಲ್ಲಿ ಸೇರಿ ಮರೆತುಬಿಡುವೆ ನಾನು ಹಳೆಯ ದಿನಗಳು ನಾಳೆ ಹೊಸ ದಿನಕ್ಕೆ ಹೊಸ ವರ್ಷ ಹರುಷ ತರಲಿ ಮನಸಾರೆ ಹಚ್ಚುವೆ ನಾನು ಪಟಾಕಿಗಳು ಸಿಡಿಸಿ ಹೊಸ ವರ್ಷಕ್ಕೆ ಸ್ವಾಗತಿಸೋಣ

ಹಲೋ ಹಾಯ್ ಹೇಳುತ್ತಾ ಈ ವರ್ಷ ಮರೆತು ಬಿಡೋಣ ಮುಂದೆ ಬರುವ ವರ್ಷ ಪ್ರೀತಿಯೇ ಮಮತೆಯಿಂದ ಸ್ವಾಗತಿಸೋಣ ಬನ್ನಿ ಸಜ್ಜಾಗಿ ನನ್ನ ಪ್ರೀತಿಯ ಗೆಳೆಯರೇ ಬರುವ ವರ್ಷ ತಮ್ಮ ಎಲ್ಲರಿಗೂ ಸುಖ ನೆಮ್ಮದಿ ನೀಡಲಿ

-ಮಹಾಂತೇಶ ಖೈನೂರ
ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ