ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ನಗರ ಘಟಕದ ಪದಾಧಿಕಾರಿಗಳ ನೇಮಕ

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮಾದಿಗ ಸಮಾಜ ವತಿಯಿಂದ ಪದಾಧಿಕಾರಿಗಳ ನೇಮಕವನ್ನು ಸರ್ಕಿಟ್ ಹೌಸಿನಲ್ಲಿ ಆಯೋಜಿಸಲಾಗಿತ್ತು ನಗರ ಘಟಕ ಮತ್ತು ಪದಾಧಿಕಾರಿಗಳ ತಾಲೂಕಿನ ಮಾದಿಗ ಸಮಾಜ ಅಧ್ಯಕ್ಷರಾದ ಶ್ರೀಮಾರುತಿ ಕೊಡಂಗಲ್ಕರ್ ಮತ್ತು ಗೌರವಾಧ್ಯಕ್ಷರಾದ ಶಂಭುಲಿಂಗ ನಾಟೀಕಾರ್ ರವರ ನೇತೃತ್ವದಲ್ಲಿ ನಗರದ ಅಧ್ಯಕ್ಷರಾದ ಸಂತೋಷ್ ಇ0ಜಳ್ಳಿಕರ್ ಹಾಗೂ ಗೌರವ ಅಧ್ಯಕ್ಷರಾದ ದತ್ತು ಮುಗುಟಿ ಕಾಶಿನಾಥ್ ತಂದೆ ಸಾಹೇಬಣ್ಣ ದೇವನೂರು ಉಪಾಧ್ಯಕ್ಷರು ಸುನಿಲ್ ತಂದೆ ಶಾಮರಾಯ ಇಟಗಿ ಉಪಾಧ್ಯಕ್ಷರು ಇಂದು ರಾಜ್ ಗುಡಸಲ್ಕರ್ ಪ್ರಧಾನ ಕಾರ್ಯದರ್ಶಿ ಮಹೇಶ್ ಮುಗುಟಿ ದೊಡ್ಡಪ್ಪ ಸಹ ಕಾರ್ಯದರ್ಶಿ ಅಶೋಕ್ ಕೊಡದೂರು ಸಂಘಟನಾ ಕಾರ್ಯದರ್ಶಿ ರವಿ ಕಣೆಕಲ್ ಸಂಘಟನಾ ಕಾರ್ಯದರ್ಶಿ ಮಾರುತಿ ಯಡ್ಡಳ್ಳಿ ಕಾರ್ ನಗರ ಮತ್ತು ತಾಲೂಕು ಪ್ರಚಾರ ಸಮಿತಿ ಅಧ್ಯಕ್ಷರು ಗಣೇಶ್ ಕಟ್ಟಿಮನಿ ಪ್ರಚಾರ ಸಮಿತಿ ಉಪಾಧ್ಯಕ್ಷರು ಸಮಾಜದ ಮುಖಂಡರಾದ ವಿಜಯಕುಮಾರ್ ಅಡಕಿ ಜಗನ್ನಾಥ್ ಚಿಂತಪಲ್ಲಿ ಜಾನ್ ಹೊಸಳ್ಳಿಕರ್ ಕಾಶಿನಾಥ್ ನಾಟಿಕರ್ ಹಳ್ಳಿ ನಾಗಪ್ಪ ಬಂಡಾರಿ ಹನುಮಂತ ಭರತನೂರ್ ಭೀಮರಾವ್ ಕೊರವಿ ಶಶಿ ರಾಜೋಳಿ ಹನುಮ ಅನಂತಪ್ಪ ಮೋತಕಪಲ್ಲಿ ವೆಂಕಟಪ್ಪ ಮೋತಕಪಲ್ಲಿ ಶಾಂತು ಚಿಂತಪಲ್ಲಿ ದೀಪಕ್ ಎಂ .ಜಿ ಮುರಳಿ ಲೋಕೇಶ್ ಅಂದ್ರಿಕಿ ಬಸವರಾಜ್ ಕಾಳಗಿ ಸಾದಪ್ಪಅಂದ್ರಿಕಿ ಶ್ಯಾಮರಾವ್ ರಂಜೋಳ ತ್ರಿಮೂರ್ತಿ ಮತ್ತು ಸಮಾಜದ ಎಲ್ಲಾ ಮುಖಂಡರು ಉಪಸ್ಥಿತರಿದ್ದರು

-ಮಾರುತಿ ಸೇಡಂ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ