ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಅರ್ಕುಳ ಉಳ್ಳಾಕ್ಲು: ಮಗೃಂತಾಯಿ ದೈವಗಳ ಜಾತ್ರಾ ಮಹೋತ್ಸವ


ಫರಂಗಿಪೇಟೆ, ಅರ್ಕುಳ , ಮಂಗಳೂರು , ಫೆಬ್ರವರಿ 09 : ದಿನಾಂಕ 05 ರಿಂದ ಆರಂಭ ಗೊಂಡ ಶ್ರೀ ಉಳ್ಳಾಕ್ಲು ಮಗೃಂತಾಯಿ ದೈವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು, ನಿತ್ಯ ವಿವಿಧ ವಿಧಿ ವಿಧಾನ, ಧಾರ್ಮಿಕ ಆಚರಣೆಗಳು , ಧ್ವಜಾರೋಹಣ , ಬಾಕಿಮಾರುಗದ್ದೆ ಚೆಂಡು ಆಟ, ಕಂಜಿಲ್ , ಉಳ್ಳಾಕ್ಲು, ಮಗೃಂತಾಯಿ ದೈವಗಳ ನೇಮ , ಬಲಿ, ಬಂಡಿ ಎಳೆಯುವುದು, ಭಕ್ತರ ಅಹವಾಲು ವಿಚಾರಣೆ , ಅಭಯ ಕೊಟ್ಟು ಪರಿಹಾರ ದಾರಿ ಹೇಳುವುದು ಮತ್ತು ಪ್ರಸಾದ ವಿತರಣೆ. ವಿಧ ವಿಧ ವಾದ್ಯ, ಬ್ಯಾಂಡ್, ವಾಲಗ , ಸಿಡಿ ಮದ್ದು ಸುಡುವುದರೊಂದಿಗೆ ಅರ್ಕುಳ ತುಪ್ಪೆಕಲ್ ನಲ್ಲಿ ನಾಡಿದ್ದು ಫೆಬ್ರವರಿ 11 ರವರೆಗೆ ಹಬ್ಬದ ವಾತಾವರಣ. ಈ ಎಲ್ಲಾ ಮಹತ್ಕಾರ್ಯಗಳು ಸಂಬಂಧ ಪಟ್ಟ ಬೀಡಿನ ಮುಖ್ಯಸ್ಥರು, ಗಡಿ ಪ್ರಧಾನರು, ಗಡಿ ಮನೆತನಗಳ ಮೇಲ್ವಿಚಾರಣೆಯಲ್ಲಿ ಚಾಕರಿ ಯವರ ಮತ್ತು ಭಕ್ತರ ಸಮಾಗಮದಲ್ಲಿ ವಿಜೃಂಭಣೆಯಿಂದ ಜರುಗಲಿದೆ.

ವರದಿ : ಚಂದ್ರಶೇಖರ ಹೆಬ್ಬಾರ್ ಕೊಲ್ಯ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ