
ಚೆಂಬೆಳಕಿನ ಕವಿ, ಚೆನ್ನವೀರ ಕಣವಿ.
ನಗು ಮೊಗದ ಕವಿಮೃದು ಮಧುರ ಮಾತಿನ ಕವಿಕನ್ನಡ ಸಾಹಿತ್ಯದ ಸಮನ್ವಯ ಕವಿ,“ಹೂ ನಗೆ”ಯ ಬೀರಿ,“ಕಾವ್ಯಾಕ್ಷಿ “ಯಾಗಿ,“ಆಕಾಶ ಬುಟ್ಟಿ “ಯಂತೆ,ಆಗಸದೆತ್ತರಕ್ಕೇರಿ,ಪ್ರೇಮಿಗಳಿಗೆ “ಮಧು ಚಂದ್ರ “ತೋರಿ, “ಹಕ್ಕಿ ಪುಚ್ಚ ” ದಿಂದ,ಮಕ್ಕಳ ಮನ ತಣಿಸಿದ ಕವಿ,“ನೆಲ ಮುಗಿಲು
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಗು ಮೊಗದ ಕವಿಮೃದು ಮಧುರ ಮಾತಿನ ಕವಿಕನ್ನಡ ಸಾಹಿತ್ಯದ ಸಮನ್ವಯ ಕವಿ,“ಹೂ ನಗೆ”ಯ ಬೀರಿ,“ಕಾವ್ಯಾಕ್ಷಿ “ಯಾಗಿ,“ಆಕಾಶ ಬುಟ್ಟಿ “ಯಂತೆ,ಆಗಸದೆತ್ತರಕ್ಕೇರಿ,ಪ್ರೇಮಿಗಳಿಗೆ “ಮಧು ಚಂದ್ರ “ತೋರಿ, “ಹಕ್ಕಿ ಪುಚ್ಚ ” ದಿಂದ,ಮಕ್ಕಳ ಮನ ತಣಿಸಿದ ಕವಿ,“ನೆಲ ಮುಗಿಲು

ನಾಯಗಾವ ಸಾತಾರದ ಸಾವಿತ್ರಿಸ್ತ್ರೀ ಶಿಕ್ಷಣ ಗಂಗೋತ್ರಿಅಶಿಕ್ಷಿತ ಬಾಲಿಕೆ ಲಕ್ಷ್ಮಿ ಖಂಡೋಜಿದಂಪತಿಗಳ ಸುಪುತ್ರಿಬಾಲ್ಯವಿವಾಹದಿ ಜ್ಯೋತಿಬಾ ಫುಲೆಇವರ ಧರ್ಮ ಪತ್ನಿ// ಅನ್ಯಾಯ ಅಸತ್ಯ ವಿರುದ್ಧ ಕಹಳೆಮೊಳಗಿದ ಫುಲೆಯವರುಮುಗ್ಧ ಮನದನ್ನೆಗೆ ಮನೆಯಲಿಶಿಕ್ಷಣ ಹೇಳಿಕೊಟ್ಟವರುಪುಣೆಯ ಭಿಡೆವಾಡಾದ ಮನೆಯನೆಮಹಿಳಾ ಶಾಲೆ ಮಾಡಿದರು//

ತೀರಾ ಹಿಂದುಳಿದ ಜನಾಂಗದಲಿ,ಬಡ ಕುಟುಂಬದಲಿ,ಜನಿಸಿದಳೀಕೆ,ವಿದ್ಯೆ ಪಡೆಯಲುಹೊತ್ತಳು, ಈಕೆಅವಮಾನದ ಮೂಟೆ, ಬಿಡದೇ ಪಟ್ಟು, ಕಷ್ಟ ಪಟ್ಟು,ಶಾಲೆಗಳ ಕಟ್ಟಿದಳೀಕೆ,ಶಿಕ್ಷಣದ ಸಸಿ ನೆಟ್ಟಾಕೆ,ಜಗದ ಮೊದಲ ಶಿಕ್ಷಕಿ ಈಕೆ,ಈಕೆಯ ಜನ್ಮ ದಿನವಿಂದು,ಜನ್ಮ ದಿನಕೆ ನನ್ನ ಶುಭ ಹಾರೈಕೆ.

೧. ಕೆಲಸ. ಆಶ್ವಾಸನೆಗಳಕೊಡೋದಷ್ಟೇ ಅಲ್ಲ,ರಾಜಕಾರಣಿಗಳ ಕೆಲಸ,ಕೊಟ್ಟ ಆಶ್ವಾಸನೆಗಳಮರೆಯುವುದೂಅವರದೇ ಕೆಲಸ!. ೨. ಕಟ್ಟೋಣ. ಕಟ್ಟುವುದು ಬೇಡ ಅಲ್ಲಿಮಸೀದಿ, ಮಂದಿರ,ಕಟ್ಟೋಣ ನಾವಿಲ್ಲಿಮನೋ ಮಂದಿರ,ಆದೀತು ಆಗಈ ಜಗ ಸುಂದರ. ೩. ಕಠೋರ ಸತ್ಯ. ನಮ್ಮದು ಜಾತ್ಯಾತೀತ ( ಜಾತ್ಯತೀತ

“ಎಲ್ಲಿ ಹೆಣ್ಣು ಗೌರವಿಸುತ್ತಾಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ” ಎಂದು ಹೇಳಿದ ದೇಶ ಸಾವಿರಾರು ವರ್ಷಗಳಿಂದ ಸ್ತ್ರೀಯನ್ನು “ನ ಸ್ತ್ರೀ ಸ್ವಾತಂತ್ರ್ಯ ಮರ್ಹತಿ “(ಮನುಸ್ಮೃತಿ ಅಧ್ಯಾಯ -9, 3ನೇ ಶ್ಲೋಕ ) ಎಂದು ಕಟ್ಟಳೆಗಳಲ್ಲಿ ಕಟ್ಟಿ

ಸಕಲರಿಗೆ ಲೇಸನೇ ಬಯಸುವ ಆಕಾಂಕ್ಷಿಗಳಾದ ಹನ್ನೆರಡನೆಯ ಶತಮಾನದ ಶಿವಶರಣರು ಕಲ್ಯಾಣ ಕ್ರಾಂತಿಯ ನಂತರ ತಮ್ಮ ಅಮೂಲ್ಯ ನುಡಿ ಸಂಪತ್ತಾದ ವಚನಗಳ ಓಲೆ ಕಟ್ಟುಗಳನ್ನು ರಕ್ಷಿಸಲು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಕರ್ನಾಟಕದ ನಾಲ್ಕು ಮೂಲೆಗಳಿಗೆ

೧.ಹೇ ಹುಡುಗೀ,ಎಷ್ಟಂತಾ ಬರೆಯಲಿ,ನಿನ್ ಮ್ಯಾಲೆ ಕವನ,ಎಷ್ಟ ಬರದರೂ,ಆಗವಲ್ದುನನಗ ಸಮಾಧಾನ. ಹೇ ಹೊಳಪುಗಣ್ಣಿನ ಹೆಣ್ಣೇ,ನನ್ ಮನಸ ಸೂರೆ ಮಾಡಿಬಿಟ್ಟೆಯಲ್ಲೇ, ಕಣ್ಣುಗಳಲ್ಲೇಕಾಂತಿಯ ಹೊಮ್ಮಿಸಿದೆಯಲ್ಲೆ,ನೀನಾಗ ಬಯಸುವೆಯಾನನ್ನ ನಲ್ಲೆ, ನನ್ನ ಬಯಕೆ, ನಿನ್ನಲ್ಲೇ….

ಸಾವಿತ್ರಿ ಬಾಯಿ ಫುಲೆ ಅವರ ಬಾಲ್ಯ ಜೀವನ ಇವರು ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆಯ ನೈಗಾಂನ್ ಎಂಬಲ್ಲಿ ಜನಿಸಿದರು. ಇವರ ತಂದೆ ನೇವಸಿ ಪಾಟೀಲ, ಇವರು ಬಾಲ್ಯದಲ್ಲಿರುವಾಗಲೇ ಅಂದರೆ ೮ ನೇ ವಯಸ್ಸಿಗೆ ಶ್ರೀ

(ಜನವರಿ ೩ ವ್ಯಾಕರಣತೀರ್ಥ ಚಂದ್ರಶೇಖರಶಾಸ್ತ್ರಿಗಳ ಜನ್ಮದಿನ. ತನ್ನಿಮಿತ್ತ ಈ ಲೇಖನ) ಕನ್ನಡ ಬಂಟರ ಬಂಟ ಕನ್ನಡ ಕೊಂಕರರ ಕಿಂಕರರ ಕಿಂಕರ ನಾಂ ಕನ್ನಡ ಲೆಂಕರ ಲಂಕ ಕನ್ನಡ ತೊತ್ತೆನಗೆ ಬೇರೆ ಗತಿಮತಿಯುಂಟೇ. ಹೀಗೆಂದು ತಮ್ಮ

ಓ ಮನುಜಜೀವನ ಪೂರಹಣ, ಅಧಿಕಾರ, ಕೀರ್ತಿಗಳಹಿಂದೆ ಓಡಿದ್ದು ನಿನ್ನ ತಪ್ಪಲ್ಲ,ಪ್ರತಿ ಕ್ಷಣ ಬದಲಾಗುತ್ತಿರುವಜನಜೀವನಅಧಿಕಾರ, ಅಂತಸ್ತು, ಹಣದಬೆಲೆ ಕಟ್ಟುವುದುವಾಸ್ತವ ದುರಂತ,ಓಡಿದ್ದು ಸಾಕುನಿನ್ನ ಸಾಕಿ – ಸಲಹಿದನಿನಗೆ ನೆಲೆ – ಬೆಲೆ ನೀಡಿದಸಮಾಜಕ್ಕೆ ಏನಾದರೂ ನೀಡು.. ರಕ್ತದಾನ
Website Design and Development By ❤ Serverhug Web Solutions