
ಕರ್ಬೂಜ ಹಣ್ಣು
ಬಹೂಪಯೋಗಿ ಗೋಲಾಕಾರದ ಕರ್ಬೂಜ ಹಣ್ಣುಬಲು ಆಕರ್ಷಕ ಒಳಗೆ ತುಂಬಿರುವ ಬಂಗಾರದ ಕಣ್ಣುಎಲ್ಲರಿಗೂ ಅಚ್ಚುಮೆಚ್ಚು ತಿನ್ನಲು ಈ ಹಣ್ಣುನನಗೆ ಪಳೆಯುಳಿಕೆಯ ಮೇಲೆ ಸದಾ ಕಣ್ಣು ಜೋಡಿಸಲು ಮೂಡಿರುವುದು ಶೋಭಾ ದೀಪಪ್ರಸ್ವಲಿಸುತಿದೆ ಅದರ ಜ್ಯೋತಿಯ ಪ್ರತಾಪಹೊಳೆಯುತಿರುವ ಕ್ರಿಯಾಶೀಲ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಬಹೂಪಯೋಗಿ ಗೋಲಾಕಾರದ ಕರ್ಬೂಜ ಹಣ್ಣುಬಲು ಆಕರ್ಷಕ ಒಳಗೆ ತುಂಬಿರುವ ಬಂಗಾರದ ಕಣ್ಣುಎಲ್ಲರಿಗೂ ಅಚ್ಚುಮೆಚ್ಚು ತಿನ್ನಲು ಈ ಹಣ್ಣುನನಗೆ ಪಳೆಯುಳಿಕೆಯ ಮೇಲೆ ಸದಾ ಕಣ್ಣು ಜೋಡಿಸಲು ಮೂಡಿರುವುದು ಶೋಭಾ ದೀಪಪ್ರಸ್ವಲಿಸುತಿದೆ ಅದರ ಜ್ಯೋತಿಯ ಪ್ರತಾಪಹೊಳೆಯುತಿರುವ ಕ್ರಿಯಾಶೀಲ

ಮಧ್ಯ ರಾತ್ರಿ ಎದ್ದು ಹೋದರೆ ಎಂದಿಗೂನೀ ಆಗಲಾರೆ ಬುದ್ಧಆಸೆಯನ್ನು ಬಿಡಲಾರೆ,ಕೋಪವನು ಬಿಡಲಾರೆ,ಸ್ವಾರ್ಥವನು ಬಿಡಲಾರೆ,ಅಹಂಕಾರವನು ಬಿಡಲಾರೆ,ಎಲ್ಲಿಯವರೆಗೆ ನೀ ಅವಗುಣಬಿಡಲಾರೆಯೋ ಅಲ್ಲೀವರೆಗೆನೀನಾಗಲಾರೆ ಬುದ್ಧ,ದುರ್ಗುಣಗಳಿಗೆ ಮಾತ್ರ,ನೀ ಬದ್ಧ, ನೀ ಆಗಲಾರೆ,ಗೌತಮ ಬುದ್ಧ,ಮಹಾತ್ಮ ಬುದ್ಧ!

ತಂಗಾಳಿಯಲಿ ನೆತ್ತಿಗೆ ತಾಗಿತು ಮರದ ಗರಿಗಳುತಲೆಯೆತ್ತಿ ನೋಡಲು ಅಲ್ಲಲ್ಲಿ ಕೆಂಪಿನಾ ಮಣಿಗಳುಸ್ಪರ್ಷಕೆ ಉದುರಿತ್ತು ಕೆಂಬಣ್ಣದ ಪುಟ್ಟ ಹಣ್ಣುಗಳುಸವಿಯಲಾಗಿತ್ತು ಅವುಗಳೇ ಗಸಗಸೆ ರಸ ಕ್ಷಣಗಳು ಬಾಲ್ಯದಿ ಜಿಗಿದು ಕಿತ್ತು ಮೆಲ್ಲುತಿದ್ದ ಆ ದಿನಗಳುನೆನಪಾಗಿ ಒದ್ದೆಯಾದವು ಎನ್ನ

ನೋಡಿ ತಿಳಿ ಮಾಡಿ ಕಲಿನುಡಿಮುತ್ತುಗಳ ಸಾಲಿನಲಿಮೂರು ಸಂವತ್ಸರದ ಕೈಚಳಕದಲಿಮೊಮ್ಮಗಳು ಧ್ವನಿ ತನ್ಮಯತೆಯಲಿಸಾರುತಿಹಳು ಕಿವಿಮಾತುಗಳ ಎಳೆಯರಲಿ ಪರಿಸರದ ಪ್ರಭಾವ ಮಕ್ಕಳ ಹೃನ್ಮನದಲಿಅರಳುವುದು ಚೈತನ್ಯ ಪ್ರತೀ ಕ್ಷಣದಲಿಇರುವುದು ಲವಲವಿಕೆ ಸದಾ ಕಾಲದಲಿಸೆರೆಹಿಡಿದು ಬಣ್ಣಿಸಿಹೆ ಲಘು ಕಾವ್ಯದಲಿರವಾನಿಸುತಿರುವೆ ನಲ್ಮನಗಳಿಗೆ

ನೂಲಿನಂತೆ ಸೀರೆ ಅಜ್ಜಿಯಂತೆ ಮೊಮ್ಮಗಳುಮೂರನೇ ತರಗತಿ ಕಲಿಕೆಯ ಧ್ರುತಿ ಇವಳುತಾನೂ ಚಿತ್ತಾರ ಮಾಡಲು ಮುಂದಾಗಿಹಳುಮನೋಲ್ಲಾಸ ಉತ್ಸಾಹದಿ ಮುಗುಳ್ನಗುತಿಹಳು ಖುಷಿಯಲಿ ಅಮ್ಮಮ್ಮ ಕಾವ್ಯ ಹೆಣೆದಳುತನ್ಮಯತೆಯ ಹುರುಪಿಗೆ ಶುಭ ಹಾರೈಸಿದಳುನಲ್ಮುಂಜಾವಲಿ ಸುಮನಗಳಲ್ಲಿಗೆ ರವಾನಿಸಿದಳುಮಕ್ಕಳ ಮನದ ವಿಕಸನಕೆ ಮಾದರಿ

ಪುಟ್ಟ ಸರೋವರದ ಅಂಚಿನಲಿ ಬಾಗಿ ತೂಗುತಿತ್ತುಭೂದೇವಿಯ ಮಣ್ಣಿನ ಮಡಿಲಲಿ ಸಿಲುಕಿಕೊಂಡಿತ್ತುಚಲಿಸುವಾಗ ನೇತ್ರಗಳು ನಲುಗಿದ ಗೊಂಚಲ ಮೇಲೆಬಿದ್ದಿತ್ತುತ್ರಿವರ್ಣ ಪುಷ್ಪಗಳ ಜೊತೆಯಲಿ ಹಸಿರೆಲೆಗಳು ಮನಸೆಳೆದಿತ್ತು ಬೊಗಸೆಯಲಿ ಮೇಲೆತ್ತಿ ಎನ್ನ ಗೂಡಿಗೆ ತರಲಾಗಿತ್ತುಕ್ರಿಯಾಶೀಲ ಚಿಂತನೆಯಲಿ ಕೈಬೆರಳುಗಳು ಜೋಡಿಸಿತ್ತುಮನದಿ ಹುದುಗಿದ್ದ

ಇವರು ನಮ್ಮನ್ನಾಳುವನಾವೇ ಆಳಿರಿ ಎಂದು ಆರಿಸಿ ಕಳಿಸಿದ ಜನಪ್ರತಿನಿಧಿಗಳಯ್ಯ,ಉಳ್ಳವರು ಇಲ್ಲಿ ನೆರೆ ಸಂತ್ರಸ್ತರಿಗೆ, ನೆರವು ನೀಡಲಿಲ್ಲವಯ್ಯ,!ಹಣವನ್ನೇ ತಿಂದು ತೇಗಿನುಂಗಿ ನೀರು ಕುಡಿದರಯ್ಯ,ಉಳ್ಳವರು ಅಕ್ರಮ ಗಣಿಗಾರಿಕೆಯಲ್ಲಿ,ಸಕ್ರಿಯವಾಗಿ ತೊಡಗಿಸಿಕೊಂಡರಯ್ಯ,ನಿಮ್ಮೂರ ಸ್ವರ್ಗ ಮಾಡುತ್ತೇವೆಂದುಬಡ ಜನರನ್ನು ಬಗ್ಗು ಬಡಿದರಯ್ಯ!ಲೈಂಗಿಕ ಹಗರಣವ

ಷಷ್ಟಿ ಸುಗಂಧ ಪುಷ್ಪಗಳ ಜೋಡಣೆಯುಅಡಿಯಿಂದ ಮುಡಿವರೆಗೆ ಆಕರ್ಷಣೆಯು ಸಿಪ್ಪೆತೆಗೆದ ಬಾದಾಮಿ ಬೀಜಗಳಎಸಳುಗಳಲಿಅರಳಿದೆ ರಂಗೋಲಿ ಕೆಂಬಣ್ಣ ಗುಲಾಬಿ ದಳಗಳಲಿ ಮನಸೆಳೆದಿದೆ ಲಘು ಹಸಿರೆಲೆಗಳ ಗರಿಗಳಲಿಸುರಕ್ಷಿತವು ಚತುರ್ಥ ಹೂಗಳ ಆಸರೆಯಲಿ ಸುಲಲಿತ ಕಾವ್ಯ ಚಿತ್ತಾರವಾಗಿದೆ ನಲ್ಮುಂಜಾವಲಿಹೊಮ್ಮಿಸಲು ಸ್ಪೂರ್ತಿ

ನಗುತಿರಲು ನಡುವೆ ತ್ರಿದಳ ಗುಲಾಬಿಯುರಕ್ಷಣೆಗಾಗಿ ಟೊಮೆಟೊ ತುಣುಕುಗಳ ಬೇಲಿಯುಬಲಗೊಳಿಸಿವೆ ಸುಗಂಧ ಪುಷ್ಪದ ಪಕಳೆಯುಸಿಂಗಾರದಿ ಚಿಮ್ಮಿದೆ ಹಾಗಲ ಬೀಜದ ಒರತೆಯು ಇದುವೇ ಇಂದಿನ ಸುಲಲಿತೆಯ ಚಿತ್ತಾರವುಜೊತೆಯಲಿ ಉಗಮಿಸಿದೆ ಸುಗಮದ ಕಾವ್ಯವುಶುಭ ಬೆಳಗಿಗೆ ತರುತಿದೆ ನವೋಲ್ಲಾಸವುಆಸ್ವಾದಕರಿಗೆ ತುಂಬುತಿದೆ

ನಲಿದಿಹಳು ನೃತ್ಯದಲಿ ಪಾರಿಜಾತೆಸೆಳೆದಿಹಳು ಚಿತ್ತವ ಪರಿಮಳದಿ ಸುತೆಅಪ್ಪಿಹಳು ತ್ರಿವಳಿ ಎಲೆಗಳ ಈ ಮಾತೆಧರಿಸಿಹಳು ಶ್ವೇತ ಮೊಗ್ಗುಗಳ ಪುನೀತೆ ನಡುವಲೊಂದು ಬೋರಲಾದ ಗುಲಾಬಿನಾಲ್ಕು ಡಿಕ್ಕಿಗೂ ಪುಟ್ಟ ಹೂಗಳ ಲಾಬಿತುದಿಯಲಿ ಹಣ್ಣಿನ ಬೀಜಗಳ ಅಬಾಬಿಇದುವೇ ಕಾವ್ಯಚಿತ್ತಾರ ಔತಣದ
Website Design and Development By ❤ Serverhug Web Solutions