
ಕಳೆದು ಹೋಗುವ ಮುನ್ನ…
ಕಳೆದು ಹೋಗುವ ಮುನ್ನಉಳಿಸಿಕೊಳ್ಳುಅಳಿದು ಹೋಗುವ ಮುನ್ನ ಬಳಸಿ ಕೊಳ್ಳುಸವೆದು ಹೋಗುವ ಮುನ್ನ ಸಹಿಸಿ ಕೊಳ್ಳುಬಾಳಲ್ಲಿ ಕಳೆದು ಕೊಳ್ಳುವುದೇ ಹೆಚ್ಚು ಸಿರಿತನ ಬರುವ ಮುನ್ನ ಬಡತನ ಅನುಭವಿಸುಹಿರಿತನ ಬರುವ ಮುನ್ನ ಕಿರಿತನ ಪ್ರೀತಿಸುಮಾತುಗಳ ಎದುರು ಮೌನ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಕಳೆದು ಹೋಗುವ ಮುನ್ನಉಳಿಸಿಕೊಳ್ಳುಅಳಿದು ಹೋಗುವ ಮುನ್ನ ಬಳಸಿ ಕೊಳ್ಳುಸವೆದು ಹೋಗುವ ಮುನ್ನ ಸಹಿಸಿ ಕೊಳ್ಳುಬಾಳಲ್ಲಿ ಕಳೆದು ಕೊಳ್ಳುವುದೇ ಹೆಚ್ಚು ಸಿರಿತನ ಬರುವ ಮುನ್ನ ಬಡತನ ಅನುಭವಿಸುಹಿರಿತನ ಬರುವ ಮುನ್ನ ಕಿರಿತನ ಪ್ರೀತಿಸುಮಾತುಗಳ ಎದುರು ಮೌನ

ಅಪ್ಪ ಎಂಬ ರೈಲು ಹಳಿಜೀವನದ ದಾರಿಗೆ ದೀಪದ ಬೆಳಕುಅಮ್ಮ ಎಂಬ ಡಬ್ಬಿ ಮಮತೆಯ ಮಳೆಪ್ರೀತಿಯ ಚಕ್ರದಲ್ಲಿ ಸಾಗುವ ಕೂಡು ಕುಟುಂಬ…? ಮಕ್ಕಳೆಂಬ ಡಬ್ಬಿಗಳು ಕನಸಿನ ಹೊರೆನಗುವಿನ ಹಾಡುಗಳು ಮನದೊಳಗೆ ತುಂಬಿಹಳಿಯ ಮೇಲೆ ಸಾಗುವ ಕೂಡು

ಕೇಕಿನಡಿಯ ಕಾಗದದ ವೃತ್ತದ ಮೇಲೆಸುಗಂಧ ಪುಷ್ಪಗಳ ಜೋಡಿಸಿದೆನಾಗಲೆನಡುವಲಿ ರಂಗಿನ ಗುಲಾಬಿಯನಿಡುತಲೆಹರಿದ್ರ ವರ್ಣದ ದಳಗಳ ಸೇರಿಸುತಲೆ ಮೂಡಿತು ಅಲ್ಲಿಯೇ ಸುಲಲಿತ ಚಿತ್ತಾರವಾಗಿಪದಪುಂಜಗಳ ಪೋಣಿಸಲು ಆಯಿತು ಕಾವ್ಯವಾಗಿಅರುಣೋದಯದಿ ಬರುತಿದೆ ಸುಮನಗಳಿಗಾಗಿಪರಸ್ಪರ ಆಸ್ವಾದಿಸೋಣ ಜೊತೆ ಜೊತೆಯಾಗಿ

ತಿಳಿ ನೀರ ಕೊಳದಲ್ಲಿ ತೇಲಾಡೋ ಕೆನ್ನೈದಿಲೆ ನಾನುಭಾಸ್ಕರನೊಲವಿನ ಕಿರಣಗಳೊಳಗೆ ಅಡಗಿದೆ ನನ್ನ ನಗುಶಶಿ ಉದಯ ತಾರೆಗಳ ತಂಗಾಳಿ ಬೆಳಕಿನಲ್ಲಿ ನಿದ್ರಿಸುವೆ ನಾನುತಿಳಿ ನೀರ ಗರ್ಭದೊಳಗಿನ ಕೆಸರಲ್ಲೇ ಅಂಟಿಲ್ಲದೆ ನಂಟು ಬೆಸೆದು ನಲಿದವಳು ನಾನುನಳಿನಿ ನಾನು

ಉಷ್ಣವಲಯದ ಡ್ರ್ಯಾಗನ್ ಹಣ್ಣಿನ ಕವಚವುವರ್ಣರಂಜಿತ ನಿಸರ್ಗ ಕೊಡುಗೆಯ ಚಮತ್ಕಾರವುಬಿಡಿಸಿ ಹರಡಲು ಮೂಡಿಹ ಕ್ರಿಯಾಶೀಲ ಚಿತ್ತಾರವುಸಿಂಗಾರದಲಿ ನಲಿದಿರುವ ತುಂಬೆಯಾ ಪುಷ್ಪವು ಜೊತೆಯಲಿ ಸೇರಿವೆ ಹಸಿರೆಲೆಯ ತೋರಣನಗುವ ಸಾರುತಿದೆ ಗುಲಾಬಿ ವರ್ಣದ ಕಿರಣಪದಪುಂಜಗಳಲಿ ಉಗಮ ಕಾವ್ಯದಾ ಹೂರಣಶುಭ

ಭೂತಾಯ ಮಡಿಲಲಿ ಹರಡಿದ್ದ ಪಾರಿಜಾತವುತ್ರಿವಳಿ ಕೆಂಪಿನೆಲೆಗಳ ನಡುವೆ ಬಿಳಿ ಗುಲಾಬಿ ಹೂವುನೆತ್ತಿಯಲಿ ತಿಳಿಗುಲಾಬಿ ರಂಗಿನ ಪುಟ್ಟ ಪುಷ್ಪವುಜೊತೆಯಲಿ ಸೇರಿವೆ ಮೊಗ್ಗಿನಾ ದಾಸವಾಳವು ಒಟ್ಟು ಸೇರಿಸಲು ಕೈಚಳಕದಿ ಅರಳಿತು ಚಿತ್ತಾರವುಭಾವನಾ ಲಹರಿಯಲಿ ಮೂಡಿರುವುದೊಂದು ಕಾವ್ಯವುಸುಮನಗಳಲ್ಲಿಗೆ ಬರಲು

ಹರಳೆ ಬೀಜಗಳ ತುಂಬಿಹ ಹಸಿರು ಗೋಲಿಗಳುನಡುವಲಿ ಗೋಲಿಗಳ ಬೇರ್ಪಡಿಸಿದ ಕಡ್ಡಿಗಳುಬಳ್ಳಿಯಲಿ ಅರಳಿದ್ದ ಆಕರ್ಷಣೀಯ ಶ್ವೇತ ಪುಷ್ಪಗಳುಜೋಡಿಸಿ ಅಲಂಕರಿಸಿರುವ ಗುಲಾಬಿ ದಳಗಳು ಕ್ರಿಯಾಶೀಲತೆಯಲಿ ಅರಳಿತು ಸುಲಲಿತ ಚಿತ್ತಾರಜೀವತುಂಬಿದೆ ಅಕ್ಷರಗಳಲಿ ಕಾವ್ಯದ ಸಾರರವಾನಿಸುತಿರುವೆ ಹೇಳಲು ಸುಮನಗಳಿಗೆ ನಮಸ್ಕಾರಮುದದಲಿ

ನಲಿದಿಹಳು ನಲ್ಲೆ ಕ್ಯಾರೆಟ್ ಶರೀರದ ಚೆಲುವೆನಿಂದಿಹಳು ಗುಲಾಬಿ ಬೊಟ್ಟಿನ ಎಲೆಗಳಾ ನಡುವೆಬಾದಾಮಿ ದಳದ ಹೈ ಹೀಲ್ಡ್ ಪಾದರಕ್ಷೆಗಳ ಧರಿಸಿನೆತ್ತಿಯ ಬುಟ್ಟಿಯಲಿ ಸುಲಲಿತ ಕಾವ್ಯೋದಯವನಿರಿಸಿ ಬರುತಿಹಳು ಹೇಳಲು ಸನ್ಮನಗಳಿಗೆ ಸುಪ್ರಭಾತವನುದಯಮಾಡಿ ಪ್ರತಿಸ್ಪಂದಿಸಿ ಪ್ರೋತ್ಸಾಹಕ ಪ್ರತಿಕ್ರಿಯೆಗಳನು

ಅದೆಷ್ಟೋ ದಿನಗಳಿಂದ ಆ ಕಣ್ಣಕಣ್ಣಲಿ ಕಣ್ಣಿಟ್ಟು ಕಣ್ಣೊಳಗಿನ ಪ್ರೀತಿಯ ಕಾಣಲುಹವಣಿಸಿತ್ತು ಒಂದು ಕಣ್ಣು ಆ ದಿನ ಬಂದಿತು ಆ ಕಣ್ಣು ಕೂಡಾ ಎದುರಿಗಿತ್ತುಆದರೇನು ಫಲ ಆ ಕಣ್ಣ ಕಂಡೊಡನೆಈ ಕಣ್ಣ ಮೇಲಿನ ರೆಪ್ಪೆ ಯಾಕೋ

ಕೊರಳಿಗೆ ಹಾಕಿದ ಸುಗಂಧರಾಜ ಹಾರ ಗೋಡೆಯಲಿತ್ತುಮರುದಿನದಿ ಮುದುಡಿ ತಲೆಬಾಗಿ ಅಲ್ಲಿಯೇ ಸೊರಗಿತ್ತುಬೆರೆಳುಗಳು ಹಸಿರ ತೊಟ್ಟುಗಳ ಕತ್ತರಿಸಿ ಸಂಗ್ರಹಿಸಿತ್ತುಹರಿವಾಣದಿ ಹರಡಿ ಕೈತೋಟದ ಪಾತಿಯ ಮಾಡಿತ್ತು ಸುತ್ತಲೂ ತಾಜಾ ಬೆಂಡೆಯಲಿ ಗಿಡಗಳನು ಮೂಡಿಸಿತ್ತುಬಿಸುಟಿದ್ದ ಕಿತ್ತಳೆ ಸಿಪ್ಪೆಯಲಿ ಹೂಗಳನು
Website Design and Development By ❤ Serverhug Web Solutions