ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

🦜ಮೌನರಾಗ🦜

ಪ್ರೇಮರಾಗ ಹಾಡುವ ಹಕ್ಕಿ ಮೂಕವಾಗಿದೆ
ಕ್ಷಣ ಕ್ಷಣವು ಅವಳ ನೆನಪು ಕಾಡುತ್ತಿದೆ
ಪ್ರತಿ ಅಕ್ಷರದಿ ಅವಳ ಪದ ಮೂಡುತಿದೆ
ಪ್ರತಿದಿನವೂ ಅವಳೆಡೆಗೆ ಮನ ಓಡುತಿದೆ II

ಹೃದಯದೊಳಗೆ ಅರಳಿದ ಪ್ರೀತಿ ಹೊರಗೆ ಮೌನದಿ ಕುಡಿಯುತಿದೆ
ಅವಳ ಹೃದಯ ನನ್ನ ಹೃದಯವನೆಕೆ ಕದಿಯುತ್ತಿದೆ| ನನ್ನ ಕಣ್ಣುಗಳೆರಡು ಏನೇನೋ ಹುಡುಕುತ್ತಿವೆ
ನೂರು ದಾರಿಯಿದ್ದರೂ ಯಾವುದು ಕಾಣದಾಗಿದೆ II

ಚೆಲುವೆ ನೆನಪು ನನ್ನ ಹೃದಯವನ್ನೇ ಬೇಯಿಸುತ್ತಿದೆ
ನನ್ನ ಬಾಯಲ್ಲಿ ಸಿಗರೇಟ್ ಸುಡುತ್ತಿದೆ |
ಅವಳ ನೆನಪಲಿ ಸುಟ್ಟ ಸಿಗರೇಟಿಗೆ ಲೆಕ್ಕವಿಲ್ಲ
ನನಗವಳಿಟ್ಟ ಮುತ್ತಿಗೆ ಪಕ್ಕ ಲೆಕ್ಕವಿಲ್ಲ II

ಚೆಲುವೆ ಮರೆಯಲು ಸೇದಿದ ಸಿಗರೇಟಿನ ಹೊಗೆ ಅವಳ ಚಿತ್ರವಾಗಿದೆ
ಆ ಚಿತ್ರವಾದ ಹೊಗೆಯಲ್ಲ ಮೋಡವಾಗಿದೆ 1
ಮೋಡಗಳೆಲ್ಲ ಸೇರಿ ಪ್ರೀತಿಯ ಮಳೆ ಸುರಿಸುತಿವೆ
ಸುರಿದ ಮಳೆಗೆ ಇಲೆ ತಂಪಾಗುತ್ತಿದೆ
ನನ್ನಲಿನ್ನು ಆ ಬಿಸಿ ಹಾಗೆ ಉಳಿದಿದೆ II

✍️ಜೆ ಕೆ ಬಸವರಾಜು ಜಯಪುರ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!