
ವಿಜಯಪುರ ಜಿಲ್ಲೆಯ ಬಬಲೇಶ್ವರದ ಅಂಬಲಿ ಮುತ್ತಪ್ಪ ಮತ್ತು ಸಿದ್ರಾಮೇಶ್ವರ ಜಾತ್ರೆಯ ನಿಮಿತ್ಯ
ಪ್ರತಿ ವರ್ಷದಂತೆ ಈ ವರ್ಷವೂ ಜುಲೈ 14 ರಿಂದ 19 ರವರೆಗೆ ನಡೆಯುವ 2026 ನೇ ಸಾಲಿನ ಜಾತ್ರಾ ಮಹೋತ್ಸವದ ಅಂಗವಾಗಿ ದಟ್ಟಿ ಕುಣಿತ, ಕುದರೆ ಕುಣಿತ, ನವಿಲು ಕುಣಿತ , ಗೂಗಳ ಕುಣಿತ ,ಗೊಂಬೆ ಕುಣಿತ, ಆರ್ಕೆಸ್ಟ್ರಾ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ನಾಳೆ ಕುಸ್ತಿಗಳು ನಡೆಯಲಿವೆ.
ವರದಿ ಆನಂದ್ ಎಂ. ಬಳ್ಳಾರಿ


















