ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಗ್ರಾಮ ಒನ್ ಗೆ ಸಂದ ವಿಶೇಷ ಗೌರವ


ಶಿರಹಟ್ಟಿ ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಗ್ರಾಮ ಒನ್ ಸೇವಾ ಪ್ರತಿನಿಧಿಗಳಿಗೆ ಸನ್ಮಾನ ತಾಲೂಕು ದಂಡಾಧಿಕಾರಿಗಳಾದ ಶ್ರೀ ಕೆ ಆರ್ ಪಾಟೀಲರವರು ಸನ್ಮಾನ ಮಾಡಿದರು ಇದೇ ವೇದಿಕೆಯಲ್ಲಿ ಜನಪ್ರಿಯ ಶಾಸಕರಾದ ಶ್ರೀ ರಾಮಪ್ಪ ಸೊ ಲಮಾಣಿ, ಸಿ. ಪಿ. ಐ . ಶ್ರೀ ವಿಕಾಸ ಲಮಾಣಿ, ಜಿಲ್ಲಾ ಸಂಯೋಜಕರಾದ ಶ್ರೀ ಪ್ರಶಾಂತ ಚಿಕನಾಳ, ಶ್ರೀ ಭೂಷಣ ಸರ್, ಹಾಗೂ ತಾಲೂಕ ಅರೋಗ್ಯಧಿಕಾರಿಗಳು, ಶಿಕ್ಷಣಧಿಕಾರಿಗಳು, ವಿವಿಧ ಶಾಲೆಯ ವಿದ್ಯಾರ್ಥಿಗಳು, ಭಾಗವಹಿಸಿದ್ದರು ತಹಸೀಲ್ದಾರ್ ರವರು ಮಾತನಾಡಿ ಗ್ರಾಮ ಒನ್ ಒಂದು ಸರ್ಕಾರದ ಜನಪ್ರಿಯ ಯೋಜನೆಯಾಗಿ ಜಾರಿಗೆ ಬರುವಲ್ಲಿ ಗ್ರಾಮ ಒನ್ ಸೇವಾಪ್ರತಿನಿಧಿಗಳ ಕೆಲಸವು ಸ್ಲಾಘನೀವಾಗಿದೆ.ಪ್ರತಿಯೊಬ್ಬ ನಾಗರಿಕರು ತಮ್ಮ ಹಳ್ಳಿಗಳಲ್ಲಿ ಸರ್ಕಾರದ ಎಲ್ಲಾ ಸೇವೆಯನ್ನು ಪಡೆಯುವಲ್ಲಿ ಯಶಶ್ವಿಯಾಗಿದ್ದಾರೆ. ಇವತ್ತು ಸರ್ಕಾರದ ಪರವಾಗಿ ಇವರನ್ನು ಸನ್ಮಾನಿಸುವುದು ತುಂಬಾ ಖುಷಿಯಾದ ವಿಷಯವಾಗಿದೆ ಎಂದು ತಿಳಿಸಿದರು. ಪ್ರಥಮ ಸ್ಥಾನವನ್ನು ಶ್ರೀ ರವಿ ಅ ಗುಗ್ಗರಿ, ದ್ವಿತೀಯ ಸ್ಥಾನವನ್ನು ಶ್ರೀ ಸಂಜೀವ ನಂದೆಣ್ಣವರ, ತೃತೀಯ ಸ್ಥಾನವನ್ನು ಶ್ರೀ ಮಾಲತೇಶ ನಿಂ ಮುಂಡರಗಿ ಯವರು ಸನ್ಮಾನ ಸ್ವೀಕರಿಸಿದ ಗ್ರಾಮ ಒನ್ ಸೇವಾಪ್ರತಿನಿಧಿಗಳಾಗಿದ್ದಾರೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ