ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಉಪಕರಣಗಳನ್ನು ಶಾಸಕರಾದ ಶರಬಸಪ್ಪಗೌಡ ದರ್ಶನಾಪೂರ ಇವರ ಅದ್ಯಕ್ಷತೆಯಲ್ಲಿ ಗೋಗಿ ಹೋಬಳಿ ರೈತರಿಗೆ ನೀಡಲಾಯಿತು

ಶಹಾಪುರ:ಕೃಷಿ ಇಲಾಖೆ:ರೈತ ಸಂಪರ್ಕ ಕೇಂದ್ರ ಗೋಗಿ (ಕೆ) ಯಿಂದ ಸಾಮಾನ್ಯ ವರ್ಗದ ರೈತರಿಗೆ ಟ್ಯಾಕ್ಟರ್ ಚಾಲಿತ ಉಪಕರಣಳಾದ ರೊಟವೆಟರ್,ಹೊಂಡಾ ಸ್ಪೈಯರ್,ಪವರ್ ವಿಡರ್,ಡಿಸೇಲ್ ಇಂಜೀನ್,ಚರಿವ ಕಟರ್,HTP ಸ್ಪೈಯರ್ ಮುಂತಾದ ಉಪಕರಣಗಳನ್ನು ಶಾಸಕರಾದ ಶರಬಸಪ್ಪಗೌಡ ದರ್ಶನಾಪೂರ ಇವರ ಅದ್ಯಕ್ಷತೆಯಲ್ಲಿ ಗೋಗಿ ಹೋಬಳಿ ರೈತರಿಗೆ ವಿತರಿಸಲಾಯಿತು,
ಈ ಸಮಯದಲ್ಲಿ ಸಹಾಯಕರು ಕೃಷಿ ನಿರ್ದೇಶಕರಾದ ಸುನೀಲ್ ಕುಮಾರ,ಕೃಷಿ ಅಧಿಕಾರಿಗಾಳ ಶ್ರೀ ಪರಶುರಾಮ ನಡುಮನಿ ಹಾಗೂ ರೈತರು ಉಪಸ್ಥಿತಿದ್ದರು.

-ತಾರೇಶ ಯಾದವ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ