ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಜ.30 ದಿ ಡೈಮಂಡ್ ಸೌಹಾರ್ದ ಸಹಕಾರಿ ನಿ. 10ನೇ ಶಾಖೆ ಉದ್ಘಾಟನೆ

ಇಂಡಿ : ದಿ ಡೈಮಂಡ್ ಸೌಹಾರ್ದ ಸಹಕಾರಿ ನಿಯಮಿತ ವಿಜಯಪುರ ಇದರ 10ನೆಯ ಶಾಖೆಯ ಉದ್ಘಾಟನೆ ಜನವರಿ 30 ಸೋಮವಾರ ಮುಂಜಾನೆ 11-45 ಘಂಟೆಗೆ ಸಿ ಎಸ್ ಪಾಟೀಲ (ಮೈದರಗಿ) ಕಾಂಪ್ಲೆಕ್ಸ್ , ಬಂಜಾರ ಲಾಡ್ಜ್ ಪಕ್ಕದಲ್ಲಿ ಸೊಸೈಟಿ ಕಾಂಪ್ಲೆಕ್ಸ್ ಎದುರುಗಡೆ ವಿಜಯಪುರ ರಸ್ತೆ ಇಂಡಿಯಲ್ಲಿ ನೆರವೇರಲಿದೆ.

ದಿವ್ಯ ಸಾನಿಧ್ಯ ಪರಮಪೂಜ್ಯ ಶ್ರೀ ಶ್ರೀ ಶ್ರೀ 2022 ಜಗದ್ಗುರು ಮಹದೇಶ್ವರ ಮಹಾಸ್ವಾಮಿಗಳು ( ಬ್ರಹನ್ಮಠ ಬಬಲೇಶ್ವರ) ಸಾ! ಆಲಗುರ ಇವರು ವಹಿಸುವರು, ಶ್ರೀ ಕಾಶಿನಾಥ ಕೆ ಕಾಮಗಳ ಸಂಸ್ಥಾಪಕ ಅಧ್ಯಕ್ಷರು ದಿ.ಡೈ.ಸೌ.ಸ.ನಿ ಉದ್ಘಾಟನೆ ನೆರವೇರಿಸಲಿದ್ದಾರೆ.
ಜ್ಯೋತಿ ಬೆಳಗಿಸುವರು ಶ್ರೀ ಶಶಿಧರ ಎಸ್ ರೋಡಗಿ ಉಪಾಧ್ಯಕ್ಷರು ದಿ.ಡೈ.ಸೌ.ಸ.ನಿ ವಿಜಯಪುರ , ಮುಖ್ಯ ಅತಿಥಿಗಳಾಗಿ ಶ್ರೀ ಮಾರುತಿ ಟಿ ನಿಕ್ಕಂ ಹಾಗೂ ಕಿಡೆಪ್ಪ ಏನ್ ಮೇಟಿ ನಿರ್ದೇಶಕರು ದಿ.ಡೈ.ಸೌ.ಸ.ನಿ ವಿಜಯಪುರ ಇವರು ಆಗಮಿಸುವವರು.

ಇಂಡಿ ಶಾಖೆಯ ಅಧ್ಯಕ್ಷರಾದ ಆನಂದ ಅಂ ಪವಾರ , ಉಪಾಧ್ಯಕ್ಷರಾದ ಹುಚ್ಚಪ್ಪ ತಳವಾರ, ನಿರ್ದೇಶಕರುಗಳಾದ ಬಸವರಾಜ ರಾಮಪೂರ , ಗಂಗಾಬಾಯಿ ಗಲಗಲಿ, ಶಿವಕುಮಾರ ಮಾಸ್ಟರ್, ಶಿವಶರಣ ವಾಲಿಕಾರ, ವಸಂತ ಚವಾಣ, ಸತೀಶ್ ಗಾಣಿಗೇರ, ಯಲಪ್ಪ ಚಾಂದಕವಟೆ, ಚಿಮ್ಮಾಜಿ ಥೋರತ, ಫಯಾಜ್ ಬಾಗವಾನ, ರಘುರಾಮ ಏನ್ ಸಿ, ತುಕಾರಾಮ ಪವಾರ
ತಾಲೂಕಿನ
ಎಲ್ಲಾ ವ್ಯಾಪಾರಸ್ಥರು, ಶಾಖೆಯ ಕ್ಲರ್ಕ್ ಪಿಗ್ಮಿ ಏಜೆಂಟ್ ಕಾರ್ಯದರ್ಶಿ ಎಲ್ಲಾ ಸಿಬ್ಬಂದಿ ವರ್ಗದವರು ಉದ್ಘಾಟನೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವವರು.

ವರದಿ:ಅರವಿಂದ್ ಕಾಂಬಳೆ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ