ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

28ನೇ ವರ್ಷದ ಪಾದಯಾತ್ರೆ

ಜಗದ್ಗುರು ಶ್ರೀ ತಿಂಥಣಿ ಮೌನೇಶ್ವರ ಜಾತ್ರೆಯ ಅಂಗವಾಗಿ ಲೋಕ ಕಲ್ಯಾಣಕ್ಕಾಗಿ ಕಾರಟಗಿ ತಾಲೂಕಿನ ನಾಗನಕಲ್ಲು ಗ್ರಾಮದ ಶ್ರೀ ಜೀವಣ್ಣ ಕಾಳಪ್ಪ ಬಡಿಗೇರ ಇವರು ನಾಗನಕಲ್ಲು ಗ್ರಾಮದಿಂದ ಸತತವಾಗಿ ನಡೆದುಕೊಂಡು 28ನೇ ವರ್ಷದ ಪಾದಯಾತ್ರೆಯನ್ನು ಇಂದು ಸೋಮವಾರ ಆರಂಭಿಸಿದ್ದಾರೆ ಈ ಪಾದಯಾತ್ರೆ ಸುಮಾರು 125 ಕಿಲೋಮೀಟರ್ ರವರೆಗೆ ನಡೆಯಲಿದ್ದು,ಕಾರಟಗಿ, ಸಿಂಧನೂರು ನಗರದ ಭಕ್ತರು ಕೂಡಾ ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಈ ಪಾದಯಾತ್ರೆ ಕಾರಟಗಿ,ಗೊರೆಬಾಳ,ಸಿಂಧನೂರು,ದೇವರಗುಡಿ, ಮಸ್ಕಿ,ಸಾನಬಾಳ, ಪಾಮನಕಲ್ಲೂರು,ಹಟ್ಟಿ, ಗುರುಗುಂಟಾ ಮಾರ್ಗವಾಗಿ ತಿಂಥಣಿ ಸೇರಲಿದೆ.ಈ ಪಾದಯಾತ್ರೆಯಲ್ಲಿ ಮಾರ್ಗದ ಮದ್ಯದಲ್ಲಿ ಕೂಡ ಭಕ್ತರು ಪ್ರಸಾದ ವ್ಯವಸ್ಥೆ ಮಾಡಿರುತ್ತಾರೆ ಮತ್ತು ಅವರ ಕೂಡ ಬಂದು ಸೇರುತ್ತಾರೆ ಎಂದು ತಿಳಿಸಲಾಯಿತು.

ಈ ಪಾದಯಾತ್ರೆಯಲ್ಲಿ ವೀರೇಶ ಪತ್ತಾರ ಕಾರಟಗಿ,ಗಣೇಶ ಪತ್ತಾರ ಸುಕಲಪೇಟೆ ಇನ್ನೂ ಹಲವಾರು ಜನರು ಪಾಲ್ಗೊಂಡಿದ್ದಾರೆ.

ಈ ಪಾದಯಾತ್ರೆ ಯಶಸ್ವಿಯಾಗಲೆಂದು ಸಿಂಧನೂರು ತಾಲೂಕ ವಿಶ್ವಕರ್ಮ ಸಮಾಜದ ವತಿಯಿಂದ ಶುಭ ಕೋರಲಾಯಿತು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ