ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಶ್ರೀ ವಿಜುಗೌಡ ಪಾಟೀಲರಿಗೆ ಕರುನಾಡ ಕಂದ ವತಿಯಿಂದ ಶುಭಾಷಯಗಳು

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣದ ಅಧ್ಶಕ್ಷರಾದಂತಹ ಶ್ರೀವಿಜುಗೌಡ.ಎಸ್. ಪಾಟೀಲರ ಹುಟ್ಟು ಹಬ್ಬಕ್ಕೆ ಶುಭಾಷಯಗಳು ಕೋರಿದ ಸಂದರ್ಭದಲ್ಲಿ ಶ್ರೀವಿಜುಗೌಡ ಪಾಟೀಲರ ಹುಟ್ಟು ಹಬ್ಬದ ಪ್ರಯುಕ್ತ ಶುಭಕೊರಲು ಅಗ್ರೀಕಲ್ಚರಲ್ ಪ್ರೊಡಕ್ಷನ್ ಮಾರ್ಕೆಟಿಂಗ ಕಾರ್ಪೋರೇಶನ್ ಮಾಜಿ ಅಧ್ಶಕ್ಷರಾದಂತಹ ಹಾಗೂ ಹಾಲಿ ಸದಸ್ಶರು ಶ್ರೀ ಸಾಹೇಬಗೌಡ ಬಿರಾದರ ಸಾ| ಹಿಟ್ನಳ್ಳಿಯವರು ಹಾಗೂ ಅಳಗಿನಾಳದಿಂದ ಶ್ರೀರಾಜು ಕದಮ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ನಿರ್ದೇಶಕರು ಗೊಣಸಗಿ ಹಾಗು ಸದಾಶಿವ ಗಿಡ್ಡಣ್ಣವರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ನಿರ್ದೇಶಕರು ಗೊಣಸಗಿ ಹಾಗು ಸಾತಲಿಂಗಯ್ಶ ಸಾಲಿಮಠ ತಿಕೊಟ ತಾಲೂಕ ಅಧ್ಶಕ್ಷರು ರೈತ ಸಂಘ ಅಧ್ಶಕ್ಷರು ಕಲ್ಲಪ್ಪ ಮಾಳಿ ಮಾಜಿ ಸೈನಿಕರು ಸಾ :ತಾ|ತಿಕೊಟ ಹಾಗು ರಾಮು ಕ್ಷೀರಸಾಗರ ಅವರು ಶ್ರೀ ವಿಜುಗೌಡ ಪಾಟೀಲ ರಿಗೆ ಮಂಗಳೂರಿನ ಮೂಡಬಿದಿರೆಯ ಅಕ್ಷಯ ಅವರಿಂದ ಆಲದ ಎಲೆಯಲ್ಲಿ ಶ್ರೀವಿಜುಗೌಡರ
ಭಾವಚಿತ್ರವನ್ನ ನಿರ್ಮಾಣಮಾಡಿಸಿಕೊಂಡು ಬಂದು ಅಭಿಮಾನವನ್ನ ಮೆರೆದಿದ್ದಾರೆ ಅವರ ಈ ಪ್ರೇಮಕ್ಕೆ ವಿಜುಗೌಡ ಪಾಟೀಲರು ಭಾವುಕರಾದರು ಶ್ರೀ ವಿಜುಗೌಡ ಪಾಟೀಲರಿಗೆ ಕರುನಾಡ ಕಂದ ಮಾಧ್ಶಮದ ಪರವಾಗಿ ವಿಜಯಪೂರ ಜಿಲ್ಲೆಯ ವಿಜಯಪೂರ ತಾಲೂಕಿನ ಕರುನಾಡ ಕಂದ ಪ್ರತಿನಿಧಿ ಶ್ರೀ ಬಸವರಾಜ ಬಿರಾದರ ಅವರು ಶುಭಾಶಯ ಕೋರಿದರು.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ