
ಶುಭ ಅರುಣೋದಯ
ಶುಭ ಅರುಣೋದಯದ ಪ್ರಕೃತಿಯ ಸೊಬಗಿನಲಿಕಂಡು ಆಯಿತೆನಗೆ ಬೆರಗು ಒಂದು ಕ್ಷಣದಲಿ ಹಸಿರಕಾಯಿ ಉದರ ಸೀಳಿ ತೂಗಿತ್ತು ಶ್ವೇತಗರಿಬಣ್ಣಿಸಲು ಅಸದಳ ಅದರ ನಲಿವಿನಾ ಆ ಪರಿ ಮೆಲ್ಲಹೆಕ್ಕಿ ಇರಿಸಿದೆ ನಿತ್ಯದಾ ಸುಲಲಿತ ಕಟ್ಟೆಯಲಿಸಿಂಗರಿಸಿದೆ ಕತ್ತರಿಸಿದ ದಾಸವಾಳ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಶುಭ ಅರುಣೋದಯದ ಪ್ರಕೃತಿಯ ಸೊಬಗಿನಲಿಕಂಡು ಆಯಿತೆನಗೆ ಬೆರಗು ಒಂದು ಕ್ಷಣದಲಿ ಹಸಿರಕಾಯಿ ಉದರ ಸೀಳಿ ತೂಗಿತ್ತು ಶ್ವೇತಗರಿಬಣ್ಣಿಸಲು ಅಸದಳ ಅದರ ನಲಿವಿನಾ ಆ ಪರಿ ಮೆಲ್ಲಹೆಕ್ಕಿ ಇರಿಸಿದೆ ನಿತ್ಯದಾ ಸುಲಲಿತ ಕಟ್ಟೆಯಲಿಸಿಂಗರಿಸಿದೆ ಕತ್ತರಿಸಿದ ದಾಸವಾಳ

ತಂದೆ ನೀನುಬಂಧು ನೀನುಎಂಥ ಭಾಗ್ಯ ತಂದೆ ನೀನು ||ಬೆಳಕು ನೀನುಹೊನಲು ನೀನುತಂಗಾಳಿ ಬೀಸುವ ತಂಪು ನೀನು ||ಪ||ನೆರಳು ನೀನುಕರುಳು ನೀನುಇರುಳ ಕಳೆವ ದೀಪ ನೀನು ||ಪ||ಯೋಗಿ ನೀನುಎಮ್ಮ ಕಾಯುವವ ನೀನುರೋಗ ಹರಿಸುವ ವೈದ್ಯ ನೀನು

ಹಲವು ಕಣ್ಣುಗಳಲ್ಲಿ ಒಲವು ಚೆಲ್ಲಿದ ತಾಯಿಮನುಜಾಂತಃಕರಣದ ಮಮತಾಮಯಿಮನೆಮಂದಿತರವಿರುವ ನೆರೆಮಂದಿಯಲು ನೀನುಮಾತೃಕೆಯೆ ಮೈವೆತ್ತ ಕರುಣಾಮಯಿ ।ನಿನಗು ಬಂದಿತೆ ಕೇಡು?ಬಹುಜನಕೆ ನೋವು ॥ ಕನಿಕರದ ಕರುಳಿತ್ತು ಎಳವೆಯಲೆ ಹಿರಿತನದುಮನೆತನಕೆ ಬೆಲೆಯಿತ್ತು ಭೌತಿಕದಿ ಬೆಳೆದುನೈತಿಕತೆ ಹುದುಗಿತ್ತು ಆತ್ಮೋನ್ನತಿಯ ನೆನೆದುಮಾತೃಕೆಯೆ

ಹರಿದ್ರ ವರ್ಣದ ಸೇವಂತಿ ದಳಗಳುಕತ್ತರಿಸಿದ ಅದರ ಹಸಿರ ತೊಟ್ಟುಗಳು ಕುಂಕುಮ ಬಣ್ಣದ ಗುಲಾಬಿ ದಳಗಳುಜೊತೆಗೆ ಕೇಸರಿಯ ಕ್ಯಾರೆಟ್ ತುಣುಕುಗಳು ಗರಿಗೆದರಿರುವ ಸುಗಂಧ ಪುಷ್ಪಗಳುತ್ರಿಕೋನಾಕಾರದ ಸೌತೆ ಹೋಳುಗಳು ಸೇರಿ ಮೂಡಿರುವ ಸುಲಲಿತ ಚಿತ್ತಾರವುಕಾವ್ಯವೊಂದ ಹೆಣೆಯಲು ಆಗಿದೆ

ಆಸ್ತಿ 41937ರಲ್ಲಿ ನಮ್ಮ ತಂದೆಯವರು ಗೋಡಿಹಾಳದಲ್ಲಿ ಒಂದು ನಿದ್ರಾರಹಿತ ರಾತ್ರಿಯನ್ನು ಕಳೆದು ವಾಪಸ್ ಚಡಚಣಕ್ಕೆ ಬಂದರು. ಅವರದೇ ಮಾತುಗಳಲ್ಲಿ “ ನನ್ನ ತಾಯಿಯವರು ನನಗಾಗಿ ಕಾತರದಿಂದ ಕಾಯುತ್ತಿದ್ದರು. ಅವರು ನನ್ನ ಕಳೆಗುಂದಿದ ಮುಖ ಹಾಗೂ

ಆಸ್ತಿ 3ನಮ್ಮ ತಂದೆಯವರನ್ನು ಪೋಸ್ಟ್ ಮ್ಯಾನ್ ಎಂದು 1937 ರಲ್ಲಿ ಚಡಚಣದಲ್ಲಿ ನೇಮಿಸಲಾಯಿತು ( ಬಿಜಾಪುರ ಜಿಲ್ಲೆ). ಅವರ ಮಾತುಗಳಲ್ಲಿ ಹೇಳುವದಾದರೆ “ನಾನು 03.12.1937 ರಂದು ಚಡಚಣವನ್ನು ಬಿಟ್ಟು ಬಾರ್ಡೋಲ್ , ಜೇವೋರ್, ಝಳಕಿ,

ಸರೋವರದಿಂದ ವಿಹಾರ ಮುಗಿಸಿ ಹೊರಬಂದಿದ್ದೆದಣಿವಾಗಿ ಬಸವಳಿದು ರಸ್ತೆ ದಾಟಲು ಕಾದಿದ್ದೆಅಕ್ಕಾ ಎಂಬ ಕರೆ ಕಿವಿಗಪ್ಪಳಿಸಿ ತಿರುಗಿದ್ದೆನಗುಮುಖದಿ ಒಬ್ಬಾತ ಎಳನೀರಿಗಾಗಿ ಕರೆದಿದ್ದ ಅತ್ತ ಸಾಗಿ ನೀರು ಕುಡಿವಾಗ ಕಂಡೆ ಎಳನೀರ ತಲೆ ಚಿಪ್ಪುಹೆಕ್ಕಿ ತಂದು ಜೋಡಿಸಲು

ಹುಡುಗರೆಯೌವನದ ಗಾಳಿ ತೀವ್ರವಾಗಿ ಬೀಸುವಾಗಮನಸ್ಸು ಚಂಚಲವಾಗುವುದು ಸಹಜವೇ ಸರಿಆದರೆ ಆ ಚಂಚಲತೆಯನ್ನೇ ಜೀವನವೆಂದು ಭ್ರಮಿಸಬೇಡಿ. ರಸ್ತೆಯ ಮೂಲೆಗಳಲ್ಲಿ ನಿಂತು ಹುಡುಗಿಯರನಗುವಿನ ನೆರಳನ್ನು ಹಿಂಬಾಲಿಸುವುದಕ್ಕಿಂತಗ್ರಂಥಾಲಯದ ಬಾಗಿಲು ತಟ್ಟಿರಿಅಲ್ಲಿ ನಗುವಿಗಿಂತಲೂ ಆಳವಾದ ಜ್ಞಾನ ಅಡಗಿದೆ. ಒಂದು ದಿನದ

ಆಸ್ತಿ 2 :ನನಗೆ ನೆನಪಿರುವಂತೆ ನನ್ನ ತಂದೆ ನನ್ನ ಪಕ್ಕದಲ್ಲಿ ಕುಳಿತು ಅಂಕಗಣಿತದ ಬಿಡಿಸಬಹುದಾದ ಪ್ರಶ್ನೆಗಳನ್ನು ಕೇಳುತ್ತಿದ್ದರು. ಅವರು ಸಾಮಾನ್ಯವಾಗಿ 2 ಗುಣಿಲೆ 2 ರಿಂದ ಹಿಡಿದು, 42, 82, 162 322, 642,1282,

ಕಬ್ಬಿನ ಸಿಪ್ಪೆ ಕಟ್ಟೆಯಲಿ ಜೋಡಿಸಲುಮಧ್ಯದಲೊಂದು ದಿಂಡನು ಇಡಲುನಡು ನಡುವಲಿ ಕ್ಯಾರೆಟ್ ಇರಿಸಲುಮೂಡಿತೊಂದು ಜೇಡರ ಬಲೆಯು ಸುಲಲಿತ ತೋಟದಿ ಬಿಂಬಿಸಲದನುಮೂಡಿರುವ ಇಂದಿನ ಕಾವ್ಯೋದಯವನುಶುಭ ಮುಂಜಾವಿನ ಶುಭ ಗಳಿಗೆಯಲದನುಸದಭಿರುಚಿಕರಿಗೆ ಇದೀಗ ರವಾನಿಸುತಿರುವೆನು
Website Design and Development By ❤ Serverhug Web Solutions