
ಹರಿದ್ರಾ ಕುಂಕುಮ
ಹರಿದ್ರಾ ಕುಂಕುಮ ಸಂಸ್ಕೃತಿ ಸಾರುವಪುಷ್ಪಗಳುಜೊತೆಯಲಿ ಸೇರಿವೆ ಸಂಮೃದ್ಧತೆಯ ಹಸಿರೆಲೆಗಳು ಮೂಡಿದೆ ಚರಕವು ಇಂದಿನ ಸುಲಲಿತ ಕಟ್ಟೆಯಲಿಹೆಣೆದೆನು ಲಘು ಕಾವ್ಯವ ಅಕ್ಷರಗಳ ಪೋಣಿಸುತಲಿ ಸದಭಿರುಚಿ ಮನಗಳಿಗೆ ಅರ್ಪಿಸುವೆ ಶುಭ ಬೆಳಗಲಿಆರಂಭಿಸಲು ನಿತ್ಯದ ಕಾರ್ಯ ಕಲಾಪಗಳ ಖುಷಿಯಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹರಿದ್ರಾ ಕುಂಕುಮ ಸಂಸ್ಕೃತಿ ಸಾರುವಪುಷ್ಪಗಳುಜೊತೆಯಲಿ ಸೇರಿವೆ ಸಂಮೃದ್ಧತೆಯ ಹಸಿರೆಲೆಗಳು ಮೂಡಿದೆ ಚರಕವು ಇಂದಿನ ಸುಲಲಿತ ಕಟ್ಟೆಯಲಿಹೆಣೆದೆನು ಲಘು ಕಾವ್ಯವ ಅಕ್ಷರಗಳ ಪೋಣಿಸುತಲಿ ಸದಭಿರುಚಿ ಮನಗಳಿಗೆ ಅರ್ಪಿಸುವೆ ಶುಭ ಬೆಳಗಲಿಆರಂಭಿಸಲು ನಿತ್ಯದ ಕಾರ್ಯ ಕಲಾಪಗಳ ಖುಷಿಯಲಿ

ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು. ಜಂಗ ಹ್ಯಾನ್ಸ್ ಅಲಾರಂ ಕ್ಲಾಕ್- ಈ ಒಂದು ಅಮೂಲ್ಯವಾದ ಆಸ್ತಿಯು ನಮ್ಮ ತಂದೆ ತಾಯಿಗಳು ಗತಿಸಿಹೋದ ಎಷ್ಟೋ ದಿನಗಳವರೆಗೆ ಇತ್ತು. ಈ ಅಲಾರಂ ಗಡಿಯಾರವನ್ನು ನಮ್ಮ ತಂದೆಯವರು 1956

ಭ್ರಷ್ಟಾಚಾರ ಮುಕ್ತ ಹಾಗೂ ದಕ್ಷ ಆಡಳಿತ ನೀಡಲು ಯೋಗ್ಯರಾದ ಜನಪ್ರತಿನಿಧಿಗಳ ಆಯ್ಕೆ ಮಾಡುವುದು ಇಂದಿನ ದಿನಮಾನಗಳಲ್ಲಿ ಅತ್ಯಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಯೋಗ್ಯರಿಗೆ ಅವಕಾಶ ಕೊಡಿ’ ಎಂಬುದು ಸಮಾಜದಲ್ಲಿ ಅರ್ಹತೆ, ಪ್ರತಿಭೆ ಮತ್ತು ಪ್ರಾಮಾಣಿಕತೆಗೆ ಮನ್ನಣೆ

ಅಡುಗೆಮನೆಯ ನೇತಾರ ಈರುಳ್ಳಿಯ ಕತ್ತರಿಸುವಾಗಗರಿಗೆದರಿ ಹರಡಿದ್ದ ಒಂದು ತುಂಡನು ಕಂಡೆನಾಗಸುರುಳಿ ಸುತ್ತಿದ ಜೋಳದ ಎಳೆಗಳು ನೆನಪಾಯಿತಾಗಸೃಜನಶೀಲತೆಯಲಿ ಕಾಳಿನ ಹಲ್ಲುಗಳ ಜೋಡಿಸಿದಾಗ ಗುಲಾಬಿ ಹೂ ಮತ್ತು ಎಸಳುಗಳಲಿ ಸಿಂಗರಿಸಲಾಗಿಸುಲಲಿತ ಚಿತ್ತಾರದಿ ಮೂಡಿತೆನ್ನ ಭಾವ ಕಾವ್ಯವಾಗಿಜಂಗಮವಾಣಿಯಲಿ ಸೆರೆಹಿಡಿದೆ

ಆಲದ ಮರದ ಚಿಗುರೆಲೆಗಳು ನಡುವಿನಲಿಪಂಚ ದಳದ ಶ್ವೇತ ಪುಷ್ಪಗಳು ವೃತ್ತದಲಿಕಡುಗೆಂಪಿನ ಪುಟ್ಟ ಹೂಗಳು ಜೊತೆಯಲಿಬಾದಾಮಿ ಎಸಳುಗಳು ಹೊರಾಂಗಣದಲಿ ಸುಲಲಿತ ಚಿತ್ತಾರವಾಗಿದೆ ಉದಯರಾಗದಲಿಕಾವ್ಯವಾಗಿ ಮೂಡಿದೆ ಕವಿಮನದ ಕಲ್ಪನೆಯಲಿಬರುತಲಿದೆ ಸುಮನಗಳ ಮನದಂಗಳದಲಿತುಂಬಲು ಚೈತನ್ಯವ ನಿತ್ಯದ ಅಭಿಮಾನಿಗಳಲಿ

ನಿಸರ್ಗ ಕೊಡುಗೆಯು ತಿರಂಗದ ವರ್ಣಗಳಲಿಒಡಮೂಡಿದೆ ಸುಲಲಿತ ಚಿತ್ತಾರ ಸೃಜನಶೀಲತೆಯಲಿಉದಯಿಸಿದೆ ಲಘು ಕಾವ್ಯವು ಪದಪುಂಜಗಳಲಿಬರುತಲಿದೆ ನಲ್ಮುಂಜಾವಿನ ಭಾವನಾಂತರಂಗದಲಿ ಸ್ವಾಗತಿಸುತಲಿ ಆಸ್ವಾದಿಸೋಣ ಕಣ್ಮನಗಳಲಿಪ್ರಕೃತಿ ಮಾತೆಗೆ ಶರಣೆನ್ನೋಣ ಗೌರವದಲಿಪರಸ್ಪರ ರವಾನಿಸೋಣ ಖುಷಿ ಖುಷಿಯಲಿಮುಂದೆ ಸಾಗೋಣ ಶುಭವ ಹಾರೈಸುತಲಿ

” ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ ” ಎಂಬ ಗಾದೆ ಇದೆ. ಆದರೆ ಮಾತಾಡಲೇ ಸಂಕೋಚಪಡುವವನ ಗತಿ ಏನು? ಸಂಕೋಚ ಎಂದರೆ ನಾಚಿಕೆ, ಹಿಂಜರಿಕೆ, ಮುಜುಗರ. ಇದು ಪ್ರತಿಯೊಬ್ಬ ಮನುಷ್ಯನಲ್ಲೂ ಇರುವ

ಕಂಡೆನಿಂದು ಲೋಹಿತ ವರ್ಣದ ಪುಟ್ಟ ಪುಟ್ಟ ಹಣ್ಣುನೆಲದಿ ಉದುರಿ ಹರಡಿದ್ದರ ಮೇಲೆ ಬಿತ್ತೆನ್ನ ಕಣ್ಣು ಪಕ್ಕದಲ್ಲಿ ತೂಗಿತ್ತು ಪುಟ್ಟ ಗಿಡದಿ ತುಂಬೆ ಹೂಗಳುತಾಗಿ ನಿಂತು ನಗುತಲಿತ್ತು ದೊಡ್ಡಪತ್ರೆ ಎಲೆಗಳು ಹೆಕ್ಕಿ ಗೂಡಿಗೆ ಹಿಂದಿರುಗಲು ಕಾದಿತ್ತು

ಕೆಂಬಣ್ಣದ ಕವಚದ ಸುತ್ತಲಿದೆ ಪಚ್ಚೆಮಿಶ್ರ ಗರಿಬಿಡಿಸಿನೋಡಲು ಒಳಗೊಂದು ಶ್ವೇತ ಗೋಲಿಅಡಗಿ ಕುಳಿತಿದೆ ಉದರದಲೊಂದು ಗೋಡಂಬಿ ಬೀಜಕರೆವರಿದನು ಉಷ್ಣ ವಲಯದ ರಾಂಬುಟಾನ್ ಲಿಚ್ಚಿ ಕೇರಳದ ಕೊಟ್ಟಾಯಂ ಪ್ರದೇಶದಿ ಬೆಳೆವ ಹಣ್ಣುಆಯಸ್ಕಾಂತದಂತೆ ಸೆಳೆವುದು ನೋಡುಗರ ಕಣ್ಣುಇದರ ಬೆಲೆ

ರಜಾ ಸಮಯ ಕಳೆದು ಇನ್ನೇನು ಮಕ್ಕಳೆಲ್ಲ ಶಾಲೆಗೆ ಹೋಗಲು ಅಣಿಯಾಗುತ್ತಿದ್ದಾರೆ. ರಜೆಯಲ್ಲಿ ತಾವು ಕಳೆದ ಸಂತಸದ ಸಮಯವನ್ನು ಮೆಲುಕು ಹಾಕುತ್ತ ಶಾಲೆ ಕಡೆಗೆ ಹೆಜ್ಜೆ ಇಡಲು ತಯಾರಿ ಪ್ರಾರಂಭಿಸಿದ್ದಾರೆ. ರಾಜ್ಯದಲ್ಲಿ ಶಾಲೆ ಶುರುವಾಗ್ತಿದೆ. ಬೇಸಿಗೆ
Website Design and Development By ❤ Serverhug Web Solutions