
ಬಾಬಾಸಾಹೇಬ್ ಅಂಬೇಡ್ಕರ್ ಅವರ ಕೊನೆಯ ಸಂದೇಶ…
ಮಹತ್ತರವಾದ ಕಷ್ಟಗಳೊಡನೆ, ನಾನು ಈ ‘ವಿಮೋಚನಾ ರಥವನ್ನು ‘ ವನ್ನು ಇಂದು ನೀವು ಕಾಣುತ್ತಿರುವಲ್ಲಿಗೆ ಎಳೆದು ತಂದಿದ್ದೇನೆ. ಇದರ ದಾರಿಯಲ್ಲಿ ಅಡೆತಡೆಗಳು, ಅಪಾಯದ ಜಾಗಗಳು ಹಾಗೂ ಸಂಕಷ್ಟಗಳು ಬರಬಹುದಾದರೂ ಸಹ ಈ ‘ವಿಮೋಚನಾ ರಥ’
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮಹತ್ತರವಾದ ಕಷ್ಟಗಳೊಡನೆ, ನಾನು ಈ ‘ವಿಮೋಚನಾ ರಥವನ್ನು ‘ ವನ್ನು ಇಂದು ನೀವು ಕಾಣುತ್ತಿರುವಲ್ಲಿಗೆ ಎಳೆದು ತಂದಿದ್ದೇನೆ. ಇದರ ದಾರಿಯಲ್ಲಿ ಅಡೆತಡೆಗಳು, ಅಪಾಯದ ಜಾಗಗಳು ಹಾಗೂ ಸಂಕಷ್ಟಗಳು ಬರಬಹುದಾದರೂ ಸಹ ಈ ‘ವಿಮೋಚನಾ ರಥ’
ಪುಸ್ತಕ ಅವಲೋಕನ ಪುಸ್ತಕದ ಹೆಸರು ‘ ಪ್ರೇಮ ಲೋಕ ‘ ಪ್ರೇಮ ಹನಿಗಳು. ಕವಿ : ಶ್ರೀ ಕರಿಸಿದ್ಧನಗೌಡ ಮಾಲಿ ಪಾಟೀಲ್ ಬೂದಗುಂಪ. ಪ್ರಕಟಣೆಯ ವರ್ಷ : 2018. ಹನಿಗವನ ಸಂಕಲನ. ಪ್ರತಿಭೆ ಯಾರ

೧.ಭವದ ಬಂಧನವನೀಗಿಸಲು ನೀ ಭುವಿಗೆಬಾರಯ್ಯ, ಬಸವಯ್ಯ,ನೀನಿರದ ಈ ಲೋಕಕತ್ತಲುಮಯ,ನಮ್ಮವರ ಸ್ಥಿತಿಈಗ ಅಯೋಮಯ!ಎಂದ ಶಿವ, ಶಿವಾ!. ೨.ಕಚ್ಚಾಡುತಿಹರಿಲ್ಲಿನಾ ಮೇಲು ನೀ ಕೀಳೆಂದು,ಇವರಿಗೆ ಬುದ್ಧಿ ಬರುವುದೆಂದೋ,ಆ ಧರ್ಮ, ಈ ಧರ್ಮ,ಸ್ವ ಧರ್ಮ ಎನ್ನುತ್ತಾಅಧರ್ಮದ ದಾರಿಯಲ್ಲೇಸಾಗುತಿಹರಲ್ಲ, ಶಿವ ಶಿವಾ!.

ಬೀದರ್/ ಚಿಟಗುಪ್ಪ :ಲಿಂಗಾಯತ ಹೋರಾಟ ಯಾವುದೇ ಧರ್ಮ, ಪಕ್ಷ, ವ್ಯಕ್ತಿಗಳ ವಿರೋಧವಲ್ಲ. ಇದು ಎಲ್ಲರನ್ನೂ ಒಳಗೊಂಡಿರುವ ಹೋರಾಟವಾಗಿದೆ. ಲಿಂಗಾಯತ ಹೋರಾಟಗಾರರನ್ನು ರಾಷ್ಟ್ರದ್ರೋಹಿಗಳೆಂದು ಬಿಂಬಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಅವರ ಪ್ರಯತ್ನ ಎಂದಿಗೂ ಫಲ ಕೊಡುವುದಿಲ್ಲ ಎಂದು

ವಿಕಲಚೇತನರು ವಿಶ್ವದ ಒಟ್ಟು ಜನಸಂಖ್ಯೆಯ 15% ರಷ್ಟು ನಿರ್ಣಾಯಕ ಪ್ರಮಾಣವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತದಲ್ಲಿ, 2011ರ ಜನಗಣತಿಯ ಪ್ರಕಾರ, 2.68 ಕೋಟಿ ಜನ ಅಂಗವಿಕಲರಾಗಿದ್ದಾರೆ. ಪ್ರಸ್ತುತ ಜನಸಂಖ್ಯೆಯ 2.2% ಅಂಗವಿಕಲರಾಗಿ ಅಂದಾಜಿಸಲಾಗಿದೆ. ಅವರ ವಿಶಿಷ್ಟ ಅನುಭವಗಳು

ಪುಸ್ತಕದ ಹೆಸರು ‘ ಪ್ರೇಮ ಲೋಕ ‘ ಪ್ರೇಮ ಹನಿಗಳು.ಕವಿ : ಶ್ರೀ ಕರಿಸಿದ್ಧನಗೌಡ ಮಾಲಿ ಪಾಟೀಲ್ ಬೂದಗುಂಪ.ಪ್ರಕಟಣೆಯ ವರ್ಷ : 2018. ಪ್ರೇಮದ “ನಶೆ “ಏರಿಸುವ, ಪ್ರೇಮದ ” ಗುಂಗು ” ಹಿಡಿಸುವ

ಪುಸ್ತಕ ಪರಿಚಯ ವಚನ ಸಾಹಿತ್ಯವು ಕನ್ನಡದ ಪ್ರಮುಖ ಪ್ರಕಾರವಾಗಿದೆ. ವಚನ ಸಾಹಿತ್ಯವು ಹನ್ನೆರಡನೇ ಶತಮಾನದದಲ್ಲಿ ಆರಂಭವಾಗಿದೆ. ಆಗ ಅನೇಕ ಶರಣರು ವಚನಗಳನ್ನು ರಚಿಸಿ ಕೊಡುಗೆಯಾಗಿ ಕೊಟ್ಟಿದ್ದಾರೆ. 15ನೇ ಶತಮಾನದಿಂದ 19ನೇ ಶತಮಾನದ ಅವಧಿಯಲ್ಲಿ ಕೂಡ

ಇನ್ನೇನು SSLC ಮತ್ತು PUC ಪರೀಕ್ಷೆ ಮೂರ್ನಾಲ್ಕು ತಿಂಗಳಲ್ಲಿ ಪ್ರಾರಂಭವಾಗುತ್ತವೆ. ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವಲ್ಲಿ ಈ ಪರೀಕ್ಷೆಗಳು ಬಹು ಮುಖ್ಯವಾದವುಗಳು.ಆದ್ದರಿಂದ ವಿದ್ಯಾರ್ಥಿಗಳು ಆಲಸ್ಯತನ ತೋರದೆ ಓದಬೇಕಾಗುತ್ತದೆ. ಸರಿಯಿಲ್ಲದ ಅಧ್ಯಯನ ವಿಧಾನ ಪರೀಕ್ಷೆಗೆ ಮಾರಕವಾದೀತು. ಆದ್ದರಿಂದ

ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಬದಲಾಗಿ ಪ್ರತಿಯೊಬ್ಬ ವ್ಯಕ್ತಿಯೂ ಜಾಗೃತಿ, ಜಾಗ್ರತೆ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆಯ ಮೂಲಕ ಪರಿಸರ ಸಂರಕ್ಷಣೆಯಲ್ಲಿ ಕೊಡುಗೆ ನೀಡಬಹುದು. ಪ್ರಮುಖವಾಗಿ, ವೈಯಕ್ತಿಕ

ಜೀವವ ಕೊಟ್ಟ ದೈವ ಜನಕತಿದ್ದಿ ಬುದ್ಧಿಯ ಹೇಳಿದ ಶಿಕ್ಷಕಸಂಸಾರ ನೊಗ ಹೊತ್ತ ರಕ್ಷಕಕಷ್ಟ ನಷ್ಟಗಳ ಗೆದ್ಧಿಹ ಸಾಧಕ. ಹೆಗಲ ಮೇಲೆ ಹೊತ್ತು ಮೆರೆದಜಗದ ಅಂದ ಚೆಂದ ತೋರಿದಖುಷಿ ನೋಡಿ ಸಂತಸ ಪಡೆದಬೆವರ ಹನಿ ಮರೆತು
Website Design and Development By ❤ Serverhug Web Solutions