
ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಿ
ಮೊಬೈಲ್ ಕೈಗೆ ಬಂದ ಮೇಲೆ ಪುಸ್ತಕ ಮೂಲೆ ಸೇರಿತು, ಬುದ್ಧಿ ಬಾಡಿಗೆ ಹೋಯಿತು.ರೀಲ್ಸ್ ನೋಡಿ 2 ಗಂಟೆ ಕಳೆಯುತ್ತೇವೆ, ಆದರೆ 2 ಪುಟ ಓದಲು ಸಮಯ ಇಲ್ಲ ಅಂತೇವೆ. ಪುಸ್ತಕ ಏಕೆ ಓದಬೇಕು? ಹೇಗೆ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಮೊಬೈಲ್ ಕೈಗೆ ಬಂದ ಮೇಲೆ ಪುಸ್ತಕ ಮೂಲೆ ಸೇರಿತು, ಬುದ್ಧಿ ಬಾಡಿಗೆ ಹೋಯಿತು.ರೀಲ್ಸ್ ನೋಡಿ 2 ಗಂಟೆ ಕಳೆಯುತ್ತೇವೆ, ಆದರೆ 2 ಪುಟ ಓದಲು ಸಮಯ ಇಲ್ಲ ಅಂತೇವೆ. ಪುಸ್ತಕ ಏಕೆ ಓದಬೇಕು? ಹೇಗೆ

ಇವರು ನಮ್ಮನ್ನಾಳುವನಾವೇ ಆಳಿರಿ ಎಂದು ಆರಿಸಿ ಕಳಿಸಿದ ಜನಪ್ರತಿನಿಧಿಗಳಯ್ಯ,ಉಳ್ಳವರು ಇಲ್ಲಿ ನೆರೆ ಸಂತ್ರಸ್ತರಿಗೆ, ನೆರವು ನೀಡಲಿಲ್ಲವಯ್ಯ,!ಹಣವನ್ನೇ ತಿಂದು ತೇಗಿನುಂಗಿ ನೀರು ಕುಡಿದರಯ್ಯ,ಉಳ್ಳವರು ಅಕ್ರಮ ಗಣಿಗಾರಿಕೆಯಲ್ಲಿ,ಸಕ್ರಿಯವಾಗಿ ತೊಡಗಿಸಿಕೊಂಡರಯ್ಯ,ನಿಮ್ಮೂರ ಸ್ವರ್ಗ ಮಾಡುತ್ತೇವೆಂದುಬಡ ಜನರನ್ನು ಬಗ್ಗು ಬಡಿದರಯ್ಯ!ಲೈಂಗಿಕ ಹಗರಣವ

ಷಷ್ಟಿ ಸುಗಂಧ ಪುಷ್ಪಗಳ ಜೋಡಣೆಯುಅಡಿಯಿಂದ ಮುಡಿವರೆಗೆ ಆಕರ್ಷಣೆಯು ಸಿಪ್ಪೆತೆಗೆದ ಬಾದಾಮಿ ಬೀಜಗಳಎಸಳುಗಳಲಿಅರಳಿದೆ ರಂಗೋಲಿ ಕೆಂಬಣ್ಣ ಗುಲಾಬಿ ದಳಗಳಲಿ ಮನಸೆಳೆದಿದೆ ಲಘು ಹಸಿರೆಲೆಗಳ ಗರಿಗಳಲಿಸುರಕ್ಷಿತವು ಚತುರ್ಥ ಹೂಗಳ ಆಸರೆಯಲಿ ಸುಲಲಿತ ಕಾವ್ಯ ಚಿತ್ತಾರವಾಗಿದೆ ನಲ್ಮುಂಜಾವಲಿಹೊಮ್ಮಿಸಲು ಸ್ಪೂರ್ತಿ

ನಗುತಿರಲು ನಡುವೆ ತ್ರಿದಳ ಗುಲಾಬಿಯುರಕ್ಷಣೆಗಾಗಿ ಟೊಮೆಟೊ ತುಣುಕುಗಳ ಬೇಲಿಯುಬಲಗೊಳಿಸಿವೆ ಸುಗಂಧ ಪುಷ್ಪದ ಪಕಳೆಯುಸಿಂಗಾರದಿ ಚಿಮ್ಮಿದೆ ಹಾಗಲ ಬೀಜದ ಒರತೆಯು ಇದುವೇ ಇಂದಿನ ಸುಲಲಿತೆಯ ಚಿತ್ತಾರವುಜೊತೆಯಲಿ ಉಗಮಿಸಿದೆ ಸುಗಮದ ಕಾವ್ಯವುಶುಭ ಬೆಳಗಿಗೆ ತರುತಿದೆ ನವೋಲ್ಲಾಸವುಆಸ್ವಾದಕರಿಗೆ ತುಂಬುತಿದೆ

ವಿಶೇಷ ಲೇಖನ : ಮಸೀದಿ ಅಬ್ದುಲ್ ಗೌಸ್ ಸಿರುಗುಪ್ಪ ಪ್ರದೇಶದ ಇತಿಹಾಸವು ಮೌರ್ಯರ ಕಾಲದಿಂದಲೂ ಇದೆ. ತಾಲ್ಲೂಕಿನ ನಿಟ್ಟೂರು ಗ್ರಾಮದಲ್ಲಿ ಅಶೋಕ ರಾಜನ ಶಾಸನಗಳು ಕಂಡು ಬರುತ್ತವೆ . ತಾಲ್ಲೂಕು ಕೇಂದ್ರದಿಂದ 12 ಕಿ.ಮೀ

ನಲಿದಿಹಳು ನೃತ್ಯದಲಿ ಪಾರಿಜಾತೆಸೆಳೆದಿಹಳು ಚಿತ್ತವ ಪರಿಮಳದಿ ಸುತೆಅಪ್ಪಿಹಳು ತ್ರಿವಳಿ ಎಲೆಗಳ ಈ ಮಾತೆಧರಿಸಿಹಳು ಶ್ವೇತ ಮೊಗ್ಗುಗಳ ಪುನೀತೆ ನಡುವಲೊಂದು ಬೋರಲಾದ ಗುಲಾಬಿನಾಲ್ಕು ಡಿಕ್ಕಿಗೂ ಪುಟ್ಟ ಹೂಗಳ ಲಾಬಿತುದಿಯಲಿ ಹಣ್ಣಿನ ಬೀಜಗಳ ಅಬಾಬಿಇದುವೇ ಕಾವ್ಯಚಿತ್ತಾರ ಔತಣದ

ಬೇಸಿಗೆ ಕಾಲ ಶುರುವಾಯಿತೆಂದರೆ ಸಾಕು ಎಲ್ಲರು ತಂಪಾದ ನೀರನ್ನು ಕುಡಿಯಲು ಬಯಸುತ್ತಾರೆ. ಕಚೇರಿಯಲ್ಲಾಗಲಿ, ಬೇಸಿಗೆ ಕಾಲ ಬಂತೆಂದರೆ ಸಾಕು, ಎಷ್ಟೇ ಐಸ್ ನೀರು ಕುಡಿದರೂ ತೃಪ್ತಿ ಸಿಗುವುದಿಲ್ಲ. ಆರೋಗ್ಯದ ದೃಷ್ಟಿಯಿಂದ ಇತ್ತೀಚಿನ ದಿನಗಳಲ್ಲಿ ಅನೇಕರು

ಎಲ್ಲರ ಕಣ್ಣೀರು ಬರಿಸುವ ಈರುಳ್ಳಿ ಮಾನಿನಿಅರಳಿಹಳು ಕಮಲವಾಗಿ ಸುಲಲಿತೆಯ ಶಾಲಿನಿಪಸರಿಸಿಹಳು ಕಾವ್ಯದಲಿ ತನ್ಮಯತೆಯ ವಾಹಿನಿಬಿದಿರಿನ ಕಡ್ಡಿಗಳಲಿ ಬಳುಕಿಹಳು ಭಾಮಿನಿ ಎನ್ನ ಸುಲಲಿತ ಚಿತ್ತಾರಕೆ ತಂದಿಹಳು ಶೋಭೆಸೃಜನಶೀಲತೆಯಲಿ ಬೀರುತಿಹಳು ಸ್ವಪ್ರತಿಭೆಆಸ್ವಾದಿಸಲು ಸೇರಿದೆ ಶುಭೋದಯದಿ ಸಭೆಅಭಿನಂದಿಸೋಣ ಅಳು

ಭಾರತದ ಗ್ರಾಮೀಣ ಸಂಸ್ಕೃತಿಯಲ್ಲಿ ‘ಗಡಿದೇವತೆ’ ಎಂಬ ಪರಿಕಲ್ಪನೆ ಕೇವಲ ಧಾರ್ಮಿಕ ನಂಬಿಕೆಯಲ್ಲ; ಅದು ಮಣ್ಣಿನ ಗುಣ, ಜನರ ಬದುಕು ಮತ್ತು ಪ್ರಕೃತಿಯೊಂದಿಗಿನ ಅವಿನಾಭಾವ ಸಂಬಂಧದ ಪ್ರತೀಕ. ಹಳ್ಳಿಗಳ ಪ್ರವೇಶದ್ವಾರದಲ್ಲಿ ಅಥವಾ ಊರಿನ ಗಡಿಯಲ್ಲಿ ನೆಲೆನಿಂತು

ನಾಡಿನ ಜನತೆಗೆ ”ರಾಜ್” ಉತ್ಸವದ ಶುಭಾಶಯಗಳು. ಮುತ್ತುರಾಜನಾಗಿ ಬಂದುಮುತ್ತಿನಂತ ಕಥೆಗಳ ಹೇಳಿ ರಾಜನಾಗಿ ಮೆರೆದು ಬಿಟ್ರುರಾಜಕುಮಾರ. ಅಭಿಮಾನಿಗಳೇ ದೇವ್ರು ಅಂದ್ರುಅಭಿಮಾನಿಗಳ ದೇವ್ರು ಆದ್ರುದೇವರಿಗೆ ನಟನೆ ಕಲಿಸೋರಾಜಕುಮಾರ. ಜೀವನವೆಲ್ಲ ನಾಡು ನುಡಿಗೆಮೇರು ಶಿಖರ ಗಂಧದ ಗುಡಿಗೆಮೇರು
Website Design and Development By ❤ Serverhug Web Solutions