ಎಡದೊರೆ ನಾಡಿನ್ ಭಂಡ
ಎಲ್ರೂ ನನ್ ಕರೀತಾರ ಹಿಂಗಪ್ರೀತಿಲ್.. ಲೋ ಸಿದ್ದು ಗುಂಡ..!ಕನ್ನಡ್ ನನ್ ಪಿರಾಣ ಅನ್ನೋನಾ ಎಡದೊರೆ ನಾಡಿನ್ ಭಂಡ..! ಸಾಲಿ ಗೀಲಿ ಕಲ್ತೀನ್ ಸ್ವಲ್ಪಆದ್ರ ಇಂಗ್ಲೀಷ್ನಾಗ ಬಾಳ್ ಹಿಂದ..!ಕವಿತೆ ಗಿವಿತೆ ಬರ್ತೀನ್ ಸ್ವಲ್ಪಕಾರ್ಣ ನಮ್ ಕನ್ನಡ್
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909
ಎಲ್ರೂ ನನ್ ಕರೀತಾರ ಹಿಂಗಪ್ರೀತಿಲ್.. ಲೋ ಸಿದ್ದು ಗುಂಡ..!ಕನ್ನಡ್ ನನ್ ಪಿರಾಣ ಅನ್ನೋನಾ ಎಡದೊರೆ ನಾಡಿನ್ ಭಂಡ..! ಸಾಲಿ ಗೀಲಿ ಕಲ್ತೀನ್ ಸ್ವಲ್ಪಆದ್ರ ಇಂಗ್ಲೀಷ್ನಾಗ ಬಾಳ್ ಹಿಂದ..!ಕವಿತೆ ಗಿವಿತೆ ಬರ್ತೀನ್ ಸ್ವಲ್ಪಕಾರ್ಣ ನಮ್ ಕನ್ನಡ್

ಸುಗ್ಗಿಯ ಹಬ್ಬವುಹಿಗ್ಗುತಲಿ ಸಂಭ್ರವುಸಗ್ಗದ ಸಿರಿಯಂತೆ ಧರೆಗಿಳಿದುಋತುಮಾನದ ಬದಲಾವಣೆ ತಂದಿಹುದು. ರವಿ ಪಥವ ಬದಲಿಸಲುಹಗಲಿರುಳು ಸಮಪಾಲುಮಕರ ರಾಶಿಗೆ ಚಲಿಸುತಸಮೃದ್ಧಿಗೆ ಸಂಕೇತ ಎಂದೆನಿಸುತ. ಮುಕ್ತಿ ಮಾರ್ಗದ ಪ್ರೇರಣೆಆಧ್ಯಾತ್ಮಿಕ ಚಿಂತನೆಯ ಧಾರಣೆಎಳ್ಳು ಬೆಲ್ಲವ ನೀಡುತಬಾಂಧವ್ಯ ಬೆಸುಗೆ ಬೆಳೆಸುತ. ಸೂರ್ಯ

ಸುಗ್ಗಿಯ ಸಂಭ್ರಮ ಸಂತಸವ ತಂದಿದೆವರ್ಷದ ಮೊದಲು ಸಂಕ್ರಾಂತಿ ಬಂದಿದೆನಾಡಿನ ಜನತೆಗೆ ಹೊಸತನ ಮೂಡಿದೆರೈತರ ಮೊಗದಲಿ ಹರುಷವು ಕಂಡಿದೆ. ಗರ್ಭ ಧರಿಸಿರೆ ಸಮೃದ್ಧದ ಫಸಲುಜಗವೆಲ್ಲ ಹರಡಿದೆ ಹಸಿರ ಹೊನಲುಮಾಯವು ಆಗಲು ಬಾಳಿನ ಕತ್ತಲುಕಾರಣವು ಎಳ್ಳು ಬೆಲ್ಲದ

ಮುಗಿಯದ ಕಥೆಯಿದುಸುಡುತ್ತೇವೆ ನೂರಾರು ಮೇಣದಬತ್ತಿಯನ್ನುಬಿಗಿಯುತ್ತೇವೆ ಭಾಷಣದುಃಖಿಸುತ್ತೇವೆ, ಕೊರಗುತ್ತೇವೆನೆನೆ ನೆನೆದು‘ಅಯ್ಯೋ ಸಣ್ಣ ಮಗುವಂತೆ’ಉದ್ಘರಿಸುತ್ತೇವೆ,ಚೆಲ್ಲುವೆವು ನಿಟ್ಟುಸಿರಚಿಂತಿಸುವೆವು ಮುಂದೇನೆಂದುಹೆಣ್ಣೇಕೆ ಹುಟ್ಟಿತೆಂದುಕೊಡುತ್ತೇವೆ ನೂರಾರು ಸಲಹೆಗಳನ್ನುಮರೆತು ಬಿಡುತ್ತೇವೆಆಕ್ಷಣವನ್ನು ನಡೆಯುತ್ತದೆ? ——- ಏನು?ಮತ್ತೊಮ್ಮೆ ಮಗದೊಮ್ಮೆ ಅಲ್ಲೆಲ್ಲೋ ಇನ್ನೆಲ್ಲೋ ಮತ್ತೆಲ್ಲೋಕೊನೆಗೊಮ್ಮೆ ನಡೆದರೂ ನಮ್ಮ ಪಕ್ಕದಲ್ಲಿದಿವ್ಯ ನಿರ್ಲಕ್ಷ್ಯ

ಸಮೃದ್ಧ ಭಾರತದ ಬೆನ್ನೆಲುಬುನಮ್ಮಅನ್ನದಾತರುವಿಶ್ವದಲ್ಲಿ ಜೀವಸಂಕುಲಕೆ ಅನ್ನನೀಡುವ ಭೂಮಿಪುತ್ರರು// ಕೋಟಿ ವಿದ್ಯೆಗಳಲಿ ಮೇಟಿವಿದ್ಯೆಮೇಲೆಂದರು ಸರ್ವಜ್ಞಕೃಷಿಕರ ಹೊಡೆದಾಟ ಹೋರಾಟತಿಳಿದುಕೊ ಅಲ್ಪಜ್ಞ // ಕೈಮುಗಿದು ಕೇಳಿಕೊಳ್ಳುತ್ತೇನೆಆತ್ಮಹತ್ಯೆ ಸಲ್ಲದುಕಳಕಳಿಯ ವಿನಂತಿ ರೈತರಿಗೆಆತ್ಮವಿಶ್ವಾಸ ಇರಲೆಂದು// ಸರಕಾರದ ಸೌಕರ್ಯ ಸೌಲಭ್ಯಉಪಯೋಗಿಸಿಕೊಳ್ಳಿಹಸಿರು ಕ್ರಾಂತಿಯ ಅನ್ನದಾತರುಎಲ್ಲ

ಓದಬೇಕಿದೆ ಹಂಬಲದಿಅರಿವಿನ ಅರಮನೆಗೆ ಹೋಗಲುಬಿಗುವಿನ ವಾತಾವರಣ ನಿವಾರಿಸಲುಹಮ್ಮು ಬಿಮ್ಮು ಕಳಚಲು. ಓದಬೇಕಿದೆ ಹಂಬಲದಿಜಗದ ಜಂಜಡ ತಿಳಿಯಲುಬದುಕಿನ ಭಾರ ಹೊರಲುಜಗದ ನಿಯಮ ಗುರುತಿಸಲು. ಓದಬೇಕಿದೆ ಹಂಬಲದಿಕೆದಕಿದ ಮನವ ಹಸನುಗೊಳಿಸಲುಬಿಸಾಡಿದವರ ಬೆನ್ನತ್ತಿ ಬರಲುಮಾರು ದೂರ ಸರಿದವರು ಅಪ್ಪಿಕೊಳ್ಳಲು

ನನ್ನಪ್ಪ ನನಗೆ ಅತ್ಯಂತ ಪ್ರೀತಿಯ ವ್ಯಕ್ತಿಬಂಗಾರದ ಮೋಹ ನನಗಿಲ್ಲ ಅಪ್ಪಮೋಹ ,ಪ್ರೀತಿ ಕರುಣೆ ಕಾಳಜಿಗಳೇ ನನಗೆ ರಕ್ಷಣಾ ಕವಚ ಮತ್ತು ಆಭರಣಗಳು ನನ್ನ ತಂದೆ ಬದುಕುವ ಕೌಶಲ್ಯದ ನೈಪುಣ್ಯತೆಯನ್ನು ಕಲಿಸಿಕೊಟ್ಟರು ಹಣದ ಮೋಹ ಹುಟ್ಟದಂತೆ

ಕೇಳಲು ಬರುವನುಮನೆ ಬಾಗಿಲಿಗಿವನುನಿಮ್ಮ ಮತ “ನನಗೇ ಕೊಡಿರೆಂದು,”ಹೇಳುತ್ತಾನಿವನು,ಜನ ನಾಯಕ ತಾನು.ಕಾಯುತ್ತೇನೆ ನಿಮ್ಮ ಹಿತ,ಗೆದ್ದು ಬಂದು,ಮರೆಯುತ್ತಾನೆ ಜನ ಹಿತ,ಮೆರೆಯುತ್ತಾನೆ ಸ್ವ ಹಿತ.ಶಾಸಕನಾಗಿ ಮೆರೆವನಿವ ಗೆದ್ದುಇಂಥವನ ಗೆಲ್ಲಿಸಿ ಕಳಿಸಿ,ಮರುಗುತಿರುವೆವು ನಾವಿಂದು!ನಮ್ಮ ಬೆನ್ನಿಗೆ ನಮ್ಮದೇ ಕೈಗುದ್ದು!ಯಾರನ್ನು ಶಪಿಸಿದರೂತಟ್ಟದಾಗಿದೆ ಶಾಪ,ಅಂದು

ಭಾವನೆಗಳ ಜೋಡಿಸುವಸಾಹಿತಿಯೊಬ್ಬ ಭೇಟಿ ಕೊಟ್ಟವೇಶ್ಯೆಯ ಮನೆಗೆ; ಜೋಡಿ ಗುಡ್ಡಗಳ ಮಧ್ಯೆಉದಯಿಸುವ ರವಿಗೆಹೋಲಿಸಿ, ಬರೆದುಕೊಟ್ಟಕವಿತೆಯೊಂದನು ಆಕೆಗೆ; ಆಕೆಯದು ಒಂದೇ ಪ್ರಶ್ನೆ!!! ಬಣ್ಣಗಳ ಬದಲಿಸುವಕಲೆಗಾರ, ಭೇಟಿ ಕೊಟ್ಟಈಕೆಯ ಮನೆಗೆ; ರವಿಕೆ ಜಾರಿದತುಂಬು ಎದೆಯ ಬಾಲೆಯಚಿತ್ರ ಬಿಡಿಸಿನೀಡಿದ ಉಡುಗರೆಯ

ಸಮಾಜ ಕಲ್ಯಾಣ ಇಲಾಖೆಯಗದಗ ಉಪನಿರ್ದೇಶಕರುದಕ್ಷ ಸಮರ್ಥ ಆಡಳಿತಗಾರರುಡಾ.ನಂದಾ ಹಣಬರಟ್ಟಿಯವರು. ಧಾರವಾಡ ಡಿವಿಜಿ ಶಿಕ್ಷಣ ಸಂಸ್ಥೆಯಲಿಪ್ರಾಥಮಿಕ ಶಿಕ್ಷಣ ಪೂರೈಸಿಹರುವಿವೇಕಾನಂದ ಗುರುಕುಲದಲಿಶಿಕ್ಷಣ ಪಡೆದಿಹ ಬಹುಮುಖ ಪ್ರತಿಭಾನ್ವಿತರು. ಅಧಿಕ ಅಂಕಗಳಿಸಿಹ ಜ್ಞಾನತೃಷೆಯುಳ್ಳವರುಐದುಗ್ರಾಂ ಚಿನ್ನದುಂಗುರ ಗೌರವಕೆ ಭಾಜನರುಚಂದ್ರಶೇಖರ ಬಳುಂಡಗಿ ಗುರುವರ್ಯರಅಚ್ಚುಮೆಚ್ಚಿನೊಲವಿನ
Website Design and Development By ❤ Serverhug Web Solutions