
ಪಾರಿಜಾತೆ
ನಲಿದಿಹಳು ನೃತ್ಯದಲಿ ಪಾರಿಜಾತೆಸೆಳೆದಿಹಳು ಚಿತ್ತವ ಪರಿಮಳದಿ ಸುತೆಅಪ್ಪಿಹಳು ತ್ರಿವಳಿ ಎಲೆಗಳ ಈ ಮಾತೆಧರಿಸಿಹಳು ಶ್ವೇತ ಮೊಗ್ಗುಗಳ ಪುನೀತೆ ನಡುವಲೊಂದು ಬೋರಲಾದ ಗುಲಾಬಿನಾಲ್ಕು ಡಿಕ್ಕಿಗೂ ಪುಟ್ಟ ಹೂಗಳ ಲಾಬಿತುದಿಯಲಿ ಹಣ್ಣಿನ ಬೀಜಗಳ ಅಬಾಬಿಇದುವೇ ಕಾವ್ಯಚಿತ್ತಾರ ಔತಣದ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ನಲಿದಿಹಳು ನೃತ್ಯದಲಿ ಪಾರಿಜಾತೆಸೆಳೆದಿಹಳು ಚಿತ್ತವ ಪರಿಮಳದಿ ಸುತೆಅಪ್ಪಿಹಳು ತ್ರಿವಳಿ ಎಲೆಗಳ ಈ ಮಾತೆಧರಿಸಿಹಳು ಶ್ವೇತ ಮೊಗ್ಗುಗಳ ಪುನೀತೆ ನಡುವಲೊಂದು ಬೋರಲಾದ ಗುಲಾಬಿನಾಲ್ಕು ಡಿಕ್ಕಿಗೂ ಪುಟ್ಟ ಹೂಗಳ ಲಾಬಿತುದಿಯಲಿ ಹಣ್ಣಿನ ಬೀಜಗಳ ಅಬಾಬಿಇದುವೇ ಕಾವ್ಯಚಿತ್ತಾರ ಔತಣದ

ಎಲ್ಲರ ಕಣ್ಣೀರು ಬರಿಸುವ ಈರುಳ್ಳಿ ಮಾನಿನಿಅರಳಿಹಳು ಕಮಲವಾಗಿ ಸುಲಲಿತೆಯ ಶಾಲಿನಿಪಸರಿಸಿಹಳು ಕಾವ್ಯದಲಿ ತನ್ಮಯತೆಯ ವಾಹಿನಿಬಿದಿರಿನ ಕಡ್ಡಿಗಳಲಿ ಬಳುಕಿಹಳು ಭಾಮಿನಿ ಎನ್ನ ಸುಲಲಿತ ಚಿತ್ತಾರಕೆ ತಂದಿಹಳು ಶೋಭೆಸೃಜನಶೀಲತೆಯಲಿ ಬೀರುತಿಹಳು ಸ್ವಪ್ರತಿಭೆಆಸ್ವಾದಿಸಲು ಸೇರಿದೆ ಶುಭೋದಯದಿ ಸಭೆಅಭಿನಂದಿಸೋಣ ಅಳು

ನಾಡಿನ ಜನತೆಗೆ ”ರಾಜ್” ಉತ್ಸವದ ಶುಭಾಶಯಗಳು. ಮುತ್ತುರಾಜನಾಗಿ ಬಂದುಮುತ್ತಿನಂತ ಕಥೆಗಳ ಹೇಳಿ ರಾಜನಾಗಿ ಮೆರೆದು ಬಿಟ್ರುರಾಜಕುಮಾರ. ಅಭಿಮಾನಿಗಳೇ ದೇವ್ರು ಅಂದ್ರುಅಭಿಮಾನಿಗಳ ದೇವ್ರು ಆದ್ರುದೇವರಿಗೆ ನಟನೆ ಕಲಿಸೋರಾಜಕುಮಾರ. ಜೀವನವೆಲ್ಲ ನಾಡು ನುಡಿಗೆಮೇರು ಶಿಖರ ಗಂಧದ ಗುಡಿಗೆಮೇರು

ಪಚ್ಚೆಸಿರಿಯ ಗರಿಗಳ ನಡುವಲಿ ಶ್ವೇತ ಗುಲಾಬಿಸುತ್ತ ಅರಳುತಿರುವ ಕೆಂಬಣ್ಣದ ದಾಸವಾಳದ ಲಾಬಿ ಕುಸುಮಗಳ ಜೊತೆ ಇಣುಕುತಿಹ ಹಸಿರೆಲೆ ಗರಿವೃತ್ತಾಕಾರದಿ ಬಳುಕುತಿರುವ ಚಿತ್ತಾರದ ಐಸಿರಿ ನಿತ್ಯ ಓದುಗ ಸುಮನಗಳಿಗೆ ಕಾವ್ಯದಾ ಹೂರಣಇಂದಿನ ಶುಭೋದಯದ ಆರಂಭಕಿದುವೇ ಭೂಷಣ

ನಾಲ್ಕು ಹನಿಗಳು.೧.ಎಷ್ಟೇ ಹೊಲಸಾಗಿದೆ,ಎಂದು ಗೊತ್ತಿದ್ದರೂ,ಮತ್ತೆ ಅದರ ಸುವಾಸನೆಯಕಡೆಗೆ, ಮುಖ ಮಾಡುವಜನರಿಗೆ ಯಾವ ಹೆಸರಿನಿಂದಕರೆಯೋಣ ನೀವೇ ಹೇಳಿ!. ೨.ಮತದಾನ.ಹಸಿದವನಿಗೆಅನ್ನ ದಾನ ಶ್ರೇಷ್ಟವಾದರೆ,ಚುನಾವಣೆಗೆ ನಿಂತವಗೆಮತದಾನವೇ ಸರ್ವಶ್ರೇಷ್ಠ! ೩.ಅನುಭವ.ನನಗೆ ಏನೇನೂ ಅನುಭವಇಲ್ಲವೇ ಇಲ್ಲ,ರಾಜಕೀಯಮಾಡಲು ನನಗೆ ಬರುವುದಿಲ್ಲ! ೪.ರಾಜಕೀಯದಲ್ಲಿಇರುವುದೇಹಣ ಗಳಿಸಲಿಕ್ಕಾಗಿ,ಎಂದವರ

ಜೋಳದಲಿನ ಬಂಗಾರದ ಎಳೆಗಳುಜೊತೆಯಲಿ ಹೀರೆಕಾಯಿ ನಾರುಗಳುಕತ್ತರಿಸಿದ ಕೇಸರಿಯ ಕಿತ್ತಳೆ ಸಿಪ್ಪೆಗಳುಅಲ್ಲಲ್ಲಿ ಬೇಲಿಯ ಹೂಗಳ ಬೊಟ್ಟುಗಳುಅಲಂಕಾರದಲಿ ಗುಲಾಬಿ ಎಸಳುಗಳು ಪಳೆಯುಳಿಕೆಯ ಮಿಶ್ರಣದ ಹೂರಣವುಸೇರಿ ಮೂಡಿರುವ ಸುಲಲಿತ ಚಿತ್ತಾರವುನಿತ್ಯ ಓದುಗರಿಗೊಂದು ಕಾವ್ಯೋದಯವುನೋಡುವ ಮನಗಳಿಗೆ ನವ ಚೈತನ್ಯವುಆಸ್ವಾದಿಸುವ ಸುಮನಗಳಿಗೆ

ದಾಳಿಂಬೆ ನೀನೆಷ್ಟು ಚಂದವಿರುವೆ ಅಂಬೆಎಲ್ಲರ ಮನಸೆಳೆವ ಬಣ್ಣದಾ ಗೊಂಬೆಕಾಳುಗಳಲಿ ಕಾಣುವೆ ದಂತಗಳಾ ಕೊಂಬೆಜೋಡಿಸಲು ಆಗಿರುವೆ ನೀನೇ ಆಗುಂಬೆ ಸೋರೆಯ ತುಣುಕುಗಳ ಸಿಂಗಾರದಲಿನಗುತಿರುವೆ ಕ್ಯಾರೇಟ್ಟಿನ ಗಾಲಿಗಳಲಿನಲಿದಿರುವೆ ಸುಲಲಿತೆಯ ಚಿತ್ತಾರದಲಿತೇಲುತಿರುವೆ ಕಾವ್ಯದಾ ಲಹರಿಯಲಿ

ಅಸಮಾನತೆಯ ವಿರುಧ್ಧಹೋರಾಡಿದ ಧೀರ,ಹನ್ನೆರಡನೇ ಶತಮಾನದ,ಪ್ರಮುಖ ವಚನಕಾರ,ಮೂರ್ತಿ ಪೂಜೆಯ ಖಂಡಿಸಿಇಷ್ಟ ಲಿಂಗವ ಪೂಜಿಸಿ,ಅನುಭವ ಮಂಟಪ ಸ್ಥಾಪಿಸಿಅನುಭಾವಿಗಳ ಸಂಘಟಿಸಿ,ಮೇಲು ಕೀಳೆಂಬ ಭಾವನೆ ತೊಲಗಿಸಿ, ಸರ್ವರನೂ ಪ್ರೀತಿಸಿಭಕ್ತಿ ಭಂಡಾರಿಯಾದ ಬಸವೇಶ್ವರ, ಧಾರ್ಮಿಕ, ಸಾಮಾಜಿಕಕ್ರಾಂತಿಯ ಹರಿಕಾರ,ವೈಚಾರಿಕ ಮನದ ಬಸವೇಶ್ವರವಿಶ್ವ ಮಾನವ,

ವಿಶ್ವ ಗುರು ಬಸವಣ್ಣ,ನಿನ್ನ ಹೆಸರು ಬಳಸಿಕೊಂಡುಮಾಡಬಾರದ ಕೆಲಸಗಳನ್ನೆಲ್ಲಾ,ಮಾಡುತ್ತಿರುವ ಜನರ ಈ ಆಟವನುನೋಡಲಾಗದು, ಎಂದೇ ದೂರ ಸರಿದೆ, ಅಲ್ಲವೇ ಅಣ್ಣಾ !,ಏನೇ ಇರಲಿ, ಇಂಥವರಿಗೆ ನಿನ್ನ ಕ್ಷಮೆ ಇರಲಿ.!.

ಅದೊಂದು ಕಾಲವಿತ್ತು…ಸೂರ್ಯ ಮುಳುಗಿದರೆ ಸಾಕು, ಇಡೀ ಜಗತ್ತುಮೌನದ ಮಡಿಲಲ್ಲಿ ಮಲಗುತ್ತಿತ್ತು.ಕತ್ತಲೆಯೆಂದರೆ ಭಯವಲ್ಲ, ಅದೊಂದು ವಿಶ್ರಾಂತಿ,ಬಳಲಿದ ಜೀವಕ್ಕೆ ಪ್ರಕೃತಿ ನೀಡುತ್ತಿದ್ದ ಪರಮ ಶಾಂತಿ.ಹಗಲಿಡೀ ಬೆವರು ಸುರಿಸಿದ ಕಾಯಕಕ್ಕೆಅಲ್ಲಿತ್ತು ಇರುಳ ಸಾಂತ್ವನದ ಅಪ್ಪುಗೆ;ನಕ್ಷತ್ರಗಳ ಕಣ್ಣ ಮಿಣುಕಿನಲ್ಲೇ ಕಾಣುತ್ತಿತ್ತುಜೀವನ
Website Design and Development By ❤ Serverhug Web Solutions