
ಹರಿದ್ರಾ ಕುಂಕುಮ
ಹರಿದ್ರಾ ಕುಂಕುಮ ಸಂಸ್ಕೃತಿ ಸಾರುವಪುಷ್ಪಗಳುಜೊತೆಯಲಿ ಸೇರಿವೆ ಸಂಮೃದ್ಧತೆಯ ಹಸಿರೆಲೆಗಳು ಮೂಡಿದೆ ಚರಕವು ಇಂದಿನ ಸುಲಲಿತ ಕಟ್ಟೆಯಲಿಹೆಣೆದೆನು ಲಘು ಕಾವ್ಯವ ಅಕ್ಷರಗಳ ಪೋಣಿಸುತಲಿ ಸದಭಿರುಚಿ ಮನಗಳಿಗೆ ಅರ್ಪಿಸುವೆ ಶುಭ ಬೆಳಗಲಿಆರಂಭಿಸಲು ನಿತ್ಯದ ಕಾರ್ಯ ಕಲಾಪಗಳ ಖುಷಿಯಲಿ
ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಹರಿದ್ರಾ ಕುಂಕುಮ ಸಂಸ್ಕೃತಿ ಸಾರುವಪುಷ್ಪಗಳುಜೊತೆಯಲಿ ಸೇರಿವೆ ಸಂಮೃದ್ಧತೆಯ ಹಸಿರೆಲೆಗಳು ಮೂಡಿದೆ ಚರಕವು ಇಂದಿನ ಸುಲಲಿತ ಕಟ್ಟೆಯಲಿಹೆಣೆದೆನು ಲಘು ಕಾವ್ಯವ ಅಕ್ಷರಗಳ ಪೋಣಿಸುತಲಿ ಸದಭಿರುಚಿ ಮನಗಳಿಗೆ ಅರ್ಪಿಸುವೆ ಶುಭ ಬೆಳಗಲಿಆರಂಭಿಸಲು ನಿತ್ಯದ ಕಾರ್ಯ ಕಲಾಪಗಳ ಖುಷಿಯಲಿ

ಅಡುಗೆಮನೆಯ ನೇತಾರ ಈರುಳ್ಳಿಯ ಕತ್ತರಿಸುವಾಗಗರಿಗೆದರಿ ಹರಡಿದ್ದ ಒಂದು ತುಂಡನು ಕಂಡೆನಾಗಸುರುಳಿ ಸುತ್ತಿದ ಜೋಳದ ಎಳೆಗಳು ನೆನಪಾಯಿತಾಗಸೃಜನಶೀಲತೆಯಲಿ ಕಾಳಿನ ಹಲ್ಲುಗಳ ಜೋಡಿಸಿದಾಗ ಗುಲಾಬಿ ಹೂ ಮತ್ತು ಎಸಳುಗಳಲಿ ಸಿಂಗರಿಸಲಾಗಿಸುಲಲಿತ ಚಿತ್ತಾರದಿ ಮೂಡಿತೆನ್ನ ಭಾವ ಕಾವ್ಯವಾಗಿಜಂಗಮವಾಣಿಯಲಿ ಸೆರೆಹಿಡಿದೆ

ಆಲದ ಮರದ ಚಿಗುರೆಲೆಗಳು ನಡುವಿನಲಿಪಂಚ ದಳದ ಶ್ವೇತ ಪುಷ್ಪಗಳು ವೃತ್ತದಲಿಕಡುಗೆಂಪಿನ ಪುಟ್ಟ ಹೂಗಳು ಜೊತೆಯಲಿಬಾದಾಮಿ ಎಸಳುಗಳು ಹೊರಾಂಗಣದಲಿ ಸುಲಲಿತ ಚಿತ್ತಾರವಾಗಿದೆ ಉದಯರಾಗದಲಿಕಾವ್ಯವಾಗಿ ಮೂಡಿದೆ ಕವಿಮನದ ಕಲ್ಪನೆಯಲಿಬರುತಲಿದೆ ಸುಮನಗಳ ಮನದಂಗಳದಲಿತುಂಬಲು ಚೈತನ್ಯವ ನಿತ್ಯದ ಅಭಿಮಾನಿಗಳಲಿ

ನಿಸರ್ಗ ಕೊಡುಗೆಯು ತಿರಂಗದ ವರ್ಣಗಳಲಿಒಡಮೂಡಿದೆ ಸುಲಲಿತ ಚಿತ್ತಾರ ಸೃಜನಶೀಲತೆಯಲಿಉದಯಿಸಿದೆ ಲಘು ಕಾವ್ಯವು ಪದಪುಂಜಗಳಲಿಬರುತಲಿದೆ ನಲ್ಮುಂಜಾವಿನ ಭಾವನಾಂತರಂಗದಲಿ ಸ್ವಾಗತಿಸುತಲಿ ಆಸ್ವಾದಿಸೋಣ ಕಣ್ಮನಗಳಲಿಪ್ರಕೃತಿ ಮಾತೆಗೆ ಶರಣೆನ್ನೋಣ ಗೌರವದಲಿಪರಸ್ಪರ ರವಾನಿಸೋಣ ಖುಷಿ ಖುಷಿಯಲಿಮುಂದೆ ಸಾಗೋಣ ಶುಭವ ಹಾರೈಸುತಲಿ

ಕಂಡೆನಿಂದು ಲೋಹಿತ ವರ್ಣದ ಪುಟ್ಟ ಪುಟ್ಟ ಹಣ್ಣುನೆಲದಿ ಉದುರಿ ಹರಡಿದ್ದರ ಮೇಲೆ ಬಿತ್ತೆನ್ನ ಕಣ್ಣು ಪಕ್ಕದಲ್ಲಿ ತೂಗಿತ್ತು ಪುಟ್ಟ ಗಿಡದಿ ತುಂಬೆ ಹೂಗಳುತಾಗಿ ನಿಂತು ನಗುತಲಿತ್ತು ದೊಡ್ಡಪತ್ರೆ ಎಲೆಗಳು ಹೆಕ್ಕಿ ಗೂಡಿಗೆ ಹಿಂದಿರುಗಲು ಕಾದಿತ್ತು

ಕೆಂಬಣ್ಣದ ಕವಚದ ಸುತ್ತಲಿದೆ ಪಚ್ಚೆಮಿಶ್ರ ಗರಿಬಿಡಿಸಿನೋಡಲು ಒಳಗೊಂದು ಶ್ವೇತ ಗೋಲಿಅಡಗಿ ಕುಳಿತಿದೆ ಉದರದಲೊಂದು ಗೋಡಂಬಿ ಬೀಜಕರೆವರಿದನು ಉಷ್ಣ ವಲಯದ ರಾಂಬುಟಾನ್ ಲಿಚ್ಚಿ ಕೇರಳದ ಕೊಟ್ಟಾಯಂ ಪ್ರದೇಶದಿ ಬೆಳೆವ ಹಣ್ಣುಆಯಸ್ಕಾಂತದಂತೆ ಸೆಳೆವುದು ನೋಡುಗರ ಕಣ್ಣುಇದರ ಬೆಲೆ

ಬಾಗಿ ತೂಗುವ ಹೂಗೊಂಚಲಲಿ ಅರಳಿದ್ದವುಹಸಿರೆಲೆಗಳ ಮಧ್ಯದಲಿ ಕೇಸರಿ ರಂಗಿನವುನಡುವೆ ಸೇರಿಸೆ ನೇರಳೆ ಹಣ್ಣಿನ ಕುಸುಮವುಬಿಂಬಿಸಿದೆ ಜೊತೆಯಲಿ ತುಂಬೆಯ ಸಿಂಗಾರವು ಕ್ರಿಯಾಶೀಲತೆಯಲಿ ಮೂಡಿತು ಸುಲಲಿತ ಚಿತ್ತಾರವುಸಾಹಿತ್ಯ ಪ್ರೇಮಿಗಳಿಗೊಂದು ಲಘು ಕಾವ್ಯವುಸುಮನಗಳಲ್ಲಿಗೆ ಬರಲು ಆಗಿದೆ ನಲ್ಮುಂಜಾವುಆಸ್ವಾದಿಸುತ ಸಾಗಲು

ಸೊರಗಿದ್ದ ಕೆಂಬಣ್ಣದ ದಾಸವಾಳವ ಕತ್ತರಿಸಲುಪುಟ್ಟ ಶ್ವೇತ ತುಂಬೆಯ ನಡುವಲಿ ಜೋಡಿಸಲುಸುತ್ತ ಹಸಿರೆಲೆಗಳ ಅಲಂಕಾರಿಕವಾಗಿ ಇರಿಸಲುಕಾವ್ಯದಾ ಸಾಲುಗಳಲಿ ಸುಲಲಿತ ಚಿತ್ತಾರವಾಗಿಸಲು ಹಗುರಾಯಿತು ಎನ್ಮನದ ಕ್ರಿಯಾಶೀಲ ತುಡಿತವುಹರುಷವ ಹಂಚಿಕೊಳ್ಳಲು ಸಂತೃಪ್ತ ಸಮಾಧಾನವುತಮಗಿದೊ ನಲ್ಮೆಯ ಒಲ್ಮೆಯ ಶುಭೋದಯವುಪ್ರೋತ್ಸಾಹಕ ನಿತ್ಯಾಭಿಮಾನಿಗಳಿಗಿದು

ಕೂಷ್ಮಾಂಡ ಕವಚ ವೃತ್ತದಿ ಅರಳಿರುವ ಕಿರಣಗಳುಬೀಜಗಳ ಜೋಡಿಸಲು ಹೊಮ್ಮಿರುವ ಗರಿಗಳುನಡುವಿನ ಒಳತಿರುಳಲಿ ಸಿಪ್ಪೆಯ ಪಂಚ ಬೊಟ್ಟುಗಳುಮಿನುಗಿವೆ ಕಾವ್ಯ ಚಿತ್ತಾರದಿ ಕುಂಬಳದ ಪಕಳೆಗಳು ವಿಜಯ ದಶಮಿಯ ಆಯುಧ ಪೂಜೆಯ ಸಡಗರದಲಿವೈಭವದಿ ಮೆರೆದೆ ನೀ ಕೆಂಪು ವರ್ಣ

ನನ್ನದೇ ಸರಿ ಎಂಬ ಮೊಂಡು ವಾದಸಹಿಸದ ಮನಸ್ಥಿತಿಅನಗತ್ಯ ವಿಚಾರವೇ ಸಾಂಗತ್ಯ ಮರೆತು ಹೋಗಿಅಗತ್ಯತೆಯ ಬಳುವಳಿಸತ್ಯಾ ಸತ್ಯದ ಅರಿವಿಲ್ಲದೆ ನಾನೆಂಬ ಮೇರು ಪರ್ವತ ಹತ್ತಿಅಂತರಂಗ ಮೃದಂಗ ಮರೆತುಭವಾಂತರಂಗದಿ ಬೆರೆತು ದ್ವೇಷದ ಕಿಚ್ಚು ಹಚ್ಚಿಪ್ರೇಮ ಪ್ರಣತಿ ಮುಚ್ಚಿಮೋಹದ
Website Design and Development By ❤ Serverhug Web Solutions