ಸಂಪಾದಕರು: ಬಸವರಾಜ ಬಳಿಗಾರ

ಸಂಪರ್ಕ: 9986366909

ಪಾವಂಜೆ ಬ್ರಹ್ಮಕಲಷದ ಪೂರ್ವಭಾವಿ ಧಾರ್ವಿಕ ಕಾರ್ಯಕ್ರಮಗಳ 2ನೇ ಶುಭ ದಿನ


ಪಾವಂಜೆ, ಹಳೆಯಂಗಡಿ, ಮಂಗಳೂರು, ಜನವರಿ 20 : ಬ್ರಹ್ಮಕಲಶದ ಪೂರ್ವಭಾವಿ ಕಾರ್ಯಕ್ರಮಗಳ 2ನೇ ಶುಭ ದಿನ ಬೆಳಗ್ಗೆ 7:30 ರಿಂದ ರುತ್ವಿಗ್ವರಣಂ, ಚತುರ್ವೇದ, ಶ್ರೀಮದ್ ಭಾಗವತ, ಮೃತ್ಯುಂಜಯ ಯಾಗ, ನವಕ ಪ್ರಧಾನ ಯಾಗ, ಕಲಶಸ್ನಪನ, ಮಹಾಪೂಜೆ, ಗೋ ಪೂಜೆ, ಸುವಾಸಿನೀ ಆರಾಧನೆ ಜರಗಿತು, ಮದ್ಯಾಹ್ನ 2ಃ30 ರಿಂದ ಶ್ರೀ ಪ್ರಕಾಶ್ ಕಾರ್ಕಳರವರ ರಾಗ್ ಲಹರಿ ತಂಡದವರಿಂದ ಸ್ಯಾಕ್ಸೋಫೋನ್ ವಾದ್ಯ ವೈವಿಧ್ಯ “ನಾಧಾಭಿಷೇಕಂ” ಜರುಗಿತು. ಸಂಜೆ 4ಃ30 ರಿಂದ ರಾಕ್ಷೋಘ್ನಯಾಗ, ವಾಸ್ತು ಪೂಜೆ, ವಾಸ್ತು ಯಾಗ,ವಾಸ್ತುಬಲಿ, ದಿಶಾ ಹೋಮ, ಕೂಪಶಾಂತಿ, ದಿಕ್ಪಾಲಕ ಬಲಿ ಜರುಗಿತು. ಸಂಜೆ 6ಃ00 ಗಂಟೆ ಯಿಂದ ಶ್ರೀ ವಿಷ್ಣು ಭಜನಾ ಮಂಡಳಿ ಯೆರ್ಮಾಳ್ – ಬಡಾಯಿವರಿಂದ ಭಜನಾ ಸಂಕೀರ್ತನೆ ಜರುಗಿತು. ರಾತ್ರಿ 8ಃ00 ಗಂಟೆಯಿಂದ ತುಡರ್ ಕಲಾವೇದಿಕೆ ಪಾವಂಜೆ ಯಿವರ ತಂಡದಿಂದ ” ಸತ್ಯೊದ ತುಡರ್” ಯೆಂಬ ತುಳು ಜಾನಪದ ನಾಟಕ ಜರುಗಿತು.
ವರದಿ : ಚಂದ್ರಶೇಖರ ಹೆಬ್ಬಾರ್ ಕೊಲ್ಯ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ