ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಭಾರತ ರತ್ನ ಭೂದಾನ ಚಳುವಳಿಯ ಹರಿಕಾರ ಶ್ರೀ ವಿನೋಬಾ ಭಾವೆಯವರ ಜನ್ಮದಿನದ ಸ್ಮರಣೆ

ತುಮಕೂರು : ಶ್ರೀ ವಿನೋಬಾ ಭಾವೆಯವರು ಭಾರತ ದೇಶದಾದ್ಯಂತ ಬರಿಗಾಲಿನಲ್ಲಿ 70,000 ಕಿ. ಮೀ. ಸಂಚರಿಸಿ 42 ಲಕ್ಷ ಎಕರೆ ಭೂಮಿಯನ್ನು ದಾನವಾಗಿ ಪಡೆದು ಭೂರಹಿತರಿಗೆ ಮತ್ತು ಬಡವರಿಗೆ ಹಂಚಿದರು.

ತೆಲಂಗಾಣ ಪ್ರದೇಶದಲ್ಲಿ ರಾಮರೆಡ್ಡಿ ಎಂಬುವ ಜಮೀನ್ದಾರರು 100 ಎಕರೆ ಭೂಮಿಯನ್ನು ದಾನವಾಗಿ ಭಾವೆ ಯವರಿಗೆ ನೀಡಿದರು. ಶ್ರೀಯುತರು ಅವಿಭಾಜಿತ ಭಾರತದಾದ್ಯಂತ ಸಂಚರಿಸಿ ಅಲ್ಲಿಯ ಬಡವರಿಗೂ ಸಹ ಭೂ ಧಾನ ಪಡೆದು ಬಡವರಿಗೆ ಹಂಚಿದರು.

ಶ್ರೀಯುತರು ಕೇರಳ ರಾಜ್ಯದ ವೈಕಂ ದೇವಸ್ಥಾನದ ರಸ್ತೆಯಲ್ಲಿ ದಲಿತರಿಗೆ ಪ್ರವೇಶ ನಿರ್ಬಂಧಿಸಿದ್ದನ್ನು ಬಗೆಹರಿಸಿ ಅಲ್ಲಿ ದಲಿತರಿಗೆ ಮುಕ್ತ ಪ್ರವೇಶವನ್ನು ಅವಕಾಶ ಮಾಡಿಕೊಟ್ಟರು. ಕೇರಳ ಮತ್ತು ತಮಿಳುನಾಡು ರಾಜ್ಯದ ಅನೇಕ ದೇವಸ್ಥಾನಗಳಲ್ಲಿ ದಲಿತರಿಗೆ ಮತ್ತು ಇತರರಿಗೆ ಮುಕ್ತ ಪ್ರವೇಶವನ್ನು ಮಾಡಿಕೊಟ್ಟರು.
ಶ್ರೀಯುತರು ಅನೇಕ ಸಾಮಾಜಿಕ ಹೋರಾಟವನ್ನು ಮಾಡಿ ಜೈಲು ಶಿಕ್ಷೆಯನ್ನು ಅನುಭವಿಸಿದರು.
ಈ ಮಹಾನ್ ಮಾನವತವಾದಿಯ ಜನ್ಮದಿನದ ಶುಭ ಕೊರೋಣ ಎಂದು ಶ್ರೀ ಸಿ. ಡಿ. ಚಂದ್ರಶೇಖರ್,
ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ ಸರ್ವೋದಯ ಮಂಡಲ. ತುಮಕೂರು ಜಿಲ್ಲೆ ಇವರು ಮನವಿ ಮಾಡಿದರು.

ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ/ಬೆಂಗಳೂರು

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ

error: Content is protected !!